Posts

Showing posts from November, 2020

ಟಿಪ್ಪರ್ ಬೀಕರ ಅಪಘಾತ

Image
ಹಿರಿಯೂರಿನಿಂದ ಧರ್ಮಪುರ ಮಾರ್ಗದಲ್ಲಿರುವ ಪುಟ್ಟನ ಕಟ್ಟೆಯಿಂದ ಸ್ವಲ್ಪ ಮುಂದೆ( ಭೀಮನ ಬಂಡೆ) ಬಳಿ ಟಿಪ್ಪರ್ ಒಂದು ಪಲ್ಟಿಯಾಗಿ ವಿದ್ಯುತ್ ಕಂಬ ಮುರಿದು ಬಿದ್ದಿರುವ ಘಟನೆ ನಡೆದಿದ್ದು ವಿದ್ಯುತ್ ತಂತಿಗಳು ಹಾಗೆಯೇ ಟಿಪ್ಪರ್ ಲಾರಿಯ ಮೇಲೆ ಬಿದ್ದಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಹಿರಿಯೂರು ಧರ್ಮಪುರ ಮಾರ್ಗದ ಮಧ್ಯೆ ಈ ಘಟನೆ ನಡೆದಿರುತ್ತದೆ

ಪತ್ರಿಕಾ ಲೋಕದ ಗಂಡೆದೆ ಬೈರ ಇನ್ನಿಲ್ಲ

Image
AsKaAKಪತ್ರಿಕಾ ಲೋಕದ ನೈಜ ಬರಹಗಾರ ಕನ್ನಡ ಪತ್ರಿಕೋದ್ಯಮದ ಧೀಮಂತ ಬರಹಗಾರ ಓ ಮನಸೇ ಆಡಿಯೋದ ಯುವ ಮನಸ್ಸುಗಳ ಖಾಸ್ ಬಾತ್ ಅಂಕಣ ಕ್ರಿಯಾಶೀಲ ಬರಹಗಾರ ಪತ್ರಿಕೋದ್ಯಮದ ಧ್ರುವತಾರೆ ಇಂದು ಅಸ್ತಂಗತKa

ಮಾಜಿ ಸಚಿವ ಟಿಬಿ ಜಯಚಂದ್ರ ರವರಿಗೆ ಕೊರೊನಾ ಸೋಂಕು

Image
ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಕಾನೂನು ಸಚಿವ ಪಶುಸಂಗೋಪನಾ ಸಚಿವ ಟಿಬಿ ಜಯಚಂದ್ರ ಅವರ ಪತ್ನಿಗೆ ಕೊರೊನಾ ಸೋಂಕು ಪಾಸಿಟಿವ್ ಕಾಣಿಸಿಕೊಂಡಿದ್ದು ನಂತರ ಸಚಿವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ನಾಳೆ ಉಪಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದ್ದು ಈ ಕಾರ್ಯದಲ್ಲಿ ಜಯಚಂದ್ರ ರವರು ಗೈರು ಹಾಜರಾಗಲಿದ್ದಾರೆ ಮೊದಲು ಇವರ ಪತ್ನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ನಂತರ ಸಚಿವರನ್ನು ತಪಾಸಣೆ ಮಾಡಿದಾಗ ಕೊರೊನಾ ಕಂಡುಬಂದಿದ್ದು ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಇವರ ಗೈರುಹಾಜರಿಯಲ್ಲಿ ತುಮಕೂರಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕಾಂಗ್ರೆಸ್ನ ಎಲ್ಲಾ ಕಾರ್ಯಕರ್ತರು ಭಾಗವಹಿಸಬೇಕೆಂದು ಕೋರಿದ್ದಾರೆ ದಣಿವರಿಯದ ನಾಯಕ ನೀರಾವರಿ ಹೋರಾಟಗಾರರ ಸನ್ಮಾನ್ಯ ಟಿಬಿ ಜಯಚಂದ್ರ ಅವರು ಬೇಗ ಗುಣಮುಖರಾಗಲಿ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಾಲೂಕಿನ ಮತದಾರರು ದೇವರಲ್ಲಿ ಪ್ರಾರ್ಥಿಸುಕೊಳ್ಳುತ್ತಿದ್ದಾರೆ