Posts

Showing posts from April, 2024

ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಇನ್ನಿಲ್ಲ

Image
ಕರ್ನಾಟಕ ರಾಜ್ಯದಿಂದ ಆರು ಬಾರಿ ಸಂಸದರು 4 ಬಾರಿ ಶಾಸಕರು ಆಗಿ ಆಯ್ಕೆಯಾಗಿದ್ದ ವಿ ಶ್ರೀನಿವಾಸ ಪ್ರಸಾದ್ ನೆನ್ನೆ ತಡರಾತ್ರಿ ಒಂದು ಮೂವತ್ತಕ್ಕೆ ನಿಧನರಾದರು  ಶ್ರೀಯುತರು ಬಹು ಅಂಗಾಂಗ ವೈಫಲ್ಯದಿಂದ ನರಳುತ್ತಿದ್ದರು.  ಶ್ರೀನಿವಾಸ್ ಪ್ರಸಾದ್ ಚಾಮರಾಜನಗರದಿಂದ ಆರು ಬಾರಿ ಸಂಸದರು  ನಾಲ್ಕು ಬಾರಿ ಶಾಸಕರು ಆಗಿದ್ದರು. ಅತ್ಯಂತ ಹಿರಿಯ ರಾಜಕಾರಣಿಯಾಗಿದ್ದ ಇವರು ಕಾಂಗ್ರೆಸ್ ನಲ್ಲಿ ಇದ್ದಾಗ ಸಿದ್ದರಾಮಯ್ಯನವರ ಆಪ್ತರಾಗಿದ್ದರು, ತದನಂತರ ಸಿದ್ದರಾಮಯ್ಯನವರ ವಿರುದ್ಧ ಬಂಡದ್ದು ಬಿಜೆಪಿ ಸೇರಿದ್ದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರದಲ್ಲಿ ಸಚಿವರಾಗಿದ್ದರು.

*ನಿತ್ಯ ಪಂಚಾಂಗ (ಸೂರ್ಯಸಿದ್ಧಾಂತ)* *ಬೆಂಗಳೂರು**ಶ್ರೀ ಗುರುಭ್ಯೋನಮಃ**ಮಹಾ ಗಣಪತಯೇ ನಮಃ* *೦೫ನೇ ತಾರೀಖು, ಏಪ್ರಿಲ್ ಮಾಹೆ 2024*, *ಸ್ವಸ್ತಿ ಶ್ರೀ ಶೋಭಕೃನ್ನಾಮ ಸಂವತ್ಸರೇ*, ಉತ್ತರಾಯಣೇ, ಶಿಶಿರರ್ತೌ, *ಫಾಲ್ಗುಣಮಾಸೇ, ಕೃಷ್ಣಪಕ್ಷಃ*, ಗತಶಾಲಿ ೧೯೪೫, ಗತಕಲಿ ೫೧೨೪, *ಇಂಗ್ಲೀಷ್ ತಾರೀಖು 05th April 2024*, *ಮೀನಮಾಸೇ*, *(ಪಂಗುನಿಮಾಸಂ/ಸುಗ್ಗಿ)*, *ಸೌರ ತೇದಿ 23*, *ಶುಕ್ರವಾರ (ಭಾರ್ಗವವಾಸರ)*ಸೂರ್ಯೋದಯ:06:14:05ಸೂರ್ಯಾಸ್ತ:18:30:37ಚಂದ್ರೋದಯ:03:25:40*ಫಾಲ್ಗುಣ ಕೃಷ್ಣ ಪಕ್ಷ**ತಿಥಿ :ಏಕಾದಶೀ ಬೆ.09:43 ಘಂಟೆ**ನಕ್ಷತ್ರ :ಧನಿಷ್ಥಾ ಹೂ.02:52 ಘಂಟೆ**ಯೋಗ:ಸಾಧ್ಯ 01:08 ಘಳಿಗೆ**ಉಪರಿ:ಶುಭ 52:28 ಘಳಿಗೆ**ಕರಣ:ಬಾಲವ 08:27 ಘಳಿಗೆ*ರವಿರಾಶಿ:ಮೀನಚಂದ್ರರಾಶಿ:ಕುಂಭ07:12:32ರಾಹುಕಾಲ:10:50:17-12:22:21ಯಮಗಂಡ:15:26:29-16:58:33ಗುಳಿಕ:07:46:09-09:18:13ಅಭಿಜಿತ್:11:58:21-12:46:21ದುರ್ಮುಹೂರ್ತ:08:41:23-09:30:29ದುರ್ಮುಹೂರ್ತ:12:46:54-13:36:00ವಿಷ:24:34:36-26:00:47ಅಮೃತಕಾಲ:08:36:57-10:04:37*ಈ ದಿನದ ವಿಶೇಷ*: *ಸರ್ವತ್ರ ಏಕಾದಶೀ*, *ಪಾಪವಿಮೋಚಿನೀ ಏಕಾದಶೀ*, ಏಕಾ-ದ್ವಾದಶೀ ಹರಿವಾಸರವಿಲ್ಲ, ವಿಷ್ಣು ಪಂಚಕ, ಕಣ್ಣಾಗಾಲದ ಮಹಾಲಕ್ಷ್ಮೀ ತಂಪು, *ಶೃಂಗೇರಿ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳವರ ಜಯಂತೀ*, ವೃಷಭ ತೀರ್ಥಂಕರರ ಕೇವಲ ಜ್ಞಾನ ಕಲ್ಯಾಣ, ರಾಷ್ಟ್ರೀಯ ಕಡಲ ದಿನ, *ಶ್ರಾದ್ಧ ತಿಥಿ: ಸಿ.ವಾ. ೧೨ ತಿಥಿಃ*,                 *##ಶುಭಮಸ್ತು##**Fri 05, April 2024*Shishira Ritu, Phalguna Maasa, Krishna PakshaEkadashi Upto 9:55 AMDhanishta Upto 3:06 PMRahukalam 10:49 AM-12:21 PMPapamochini Ekadashi, Sarvatra ekadashiKannagala Mahalakshmi Tampu, Sringeri Shivabhinava Nrsimhabharati JayantiJumat-ul-vidaNational Maritime Day