Posts

Showing posts from September, 2020

ಕಾರು ಅಪಘಾತ

Image

ಭೂತುಮಟ್ಟದ ಸಭೆ ಪಕ್ಷ ಬಲವರ್ಧನೆಗೆ ಜಿಲ್ಲಾಧ್ಯಕ್ಷರ ಪ್ರವಾಸ

Image
ಸಿರಾ ಸೆಪ್ಟೆಂಬರ್ 1 ಸಿರಾ ವಿಧಾನಸಭೆ ಕ್ಷೇತ್ರ ಈಗ ರಾಜ್ಯದ ರಾಜಕೀಯ ಕಾವು ಹೆಚ್ಚಿಸಿದ ಕ್ಷೇತ್ರವಾಗಿ ಹೊರಹೊಮ್ಮಿದೆ ಕಾರಣ ಇಲ್ಲಿನ ಶಾಸಕರಾದ ಬಿ ಸತ್ಯನಾರಾಯಣ ರವರು ವಿಧಿವಶ ರಾದ ಮೇಲೆ ಕ್ಷೇತ್ರಕ್ಕೆ ಮರುಚುನಾವಣೆ ನೆಡೆಯಲಿದ್ದು ಎಲ್ಲ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ ಇದುವರೆಗೂ ತಾಲ್ಲೂಕಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರ ನೆಡೆಸಿದ್ದು ಅಭಿವೃದ್ಧಿ ವಿಷಯದಲ್ಲಿ ವೇಗ ಪಡೆದುಕೊಂಡಿಲ್ಲ  ಬಿಜೆಪಿ ಅಭ್ಯರ್ಥಿಗಳು ಕಳೆದ ಚುನಾವಣೆಗಳಲ್ಲಿ ಒಂದು ಹಂತದ ಮತಗಳನ್ನು ಪಡೆಯುವ ಮೂಲಕ ಪಕ್ಷಕ್ಕೆ ಪಕ್ಷಕ್ಕೆ ನೆಲೆಯನ್ನು ಕಲ್ಪಿಸಿದ್ದಾರೆ.  ಸಿರಾ ಕ್ಷೇತ್ರದಲ್ಲಿ  ಸಂಘಪರಿವಾರ  (ಆರ್ ಎಸ್ ಎಸ್, ವಿ ಎಚ್ ಪಿ  ಬಜರಂಗದಳ, ಇತರೆ )ತನ್ನ ಗಟ್ಟಿ ನೆಲೆಯನ್ನು ಹೊಂದಿದ್ದು  ಬಿಜೆಪಿ ಉತ್ತಮ ಕಾರ್ಯಕರ್ತರ  ಪಡೆ  ಹೊಂದಿದೆ.  ಈ ಎಲ್ಲ ಕಾರಣಗಳಿಂದ ಈ ಬಾರಿ ಕ್ಷೇತ್ರದಲ್ಲಿ  ಉತ್ತಮವಾಗಿ  ಯೋಜನೆ ಮಾಡಿದರೆ  ಬಿಜೆಪಿ ಮೊದಲ ಬಾರಿಗೆ ಸ್ಥಾನ  ತೆರೆಯಬಹುದು ,ಎಂಬ ಲೆಕ್ಕಾಚಾರದಿಂದ  ಬಿಜೆಪಿ ಜಿಲ್ಲಾಧ್ಯಕ್ಷರಾದ  ಸುರೇಶಗೌಡ ರವರು  ಅತಿ ಹುಮ್ಮಸಿನಿಂದ  ಭೂತ್ ಮಟ್ಟದಿಂದ  ಕಾರ್ಯಕರ್ತರನ್ನು ಸಂಘಟಿಸಲು  ಇಂದು ಸಿರ ತಾಲ್ಲೂಕಿನ  ಮಾಗೋಡು  ಪಂಚಾಯತ್ ನಿಂದ  ಈ  ಕಾರ್ಯಕ್ರಮ  ಆರಂಭಿಸಿದ್ದಾರೆ  ಮಾಗೋಡು ರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು ಗಿರಿನಾಥನಹಳ್ಳಿ, ಹಲ್ಕೂರು, ಬೋರಸಂದ್ರ, ಗುಳೆಗೇನಹಳ್ಳಿ, ಚನ್ನನಕುಂಟೆ...