ಕಾರು ಅಪಘಾತ





ಚಳ್ಳಕೆರೆ 3 ಸೆಪ್ಟೆಂಬರ್ 
ನಿನ್ನೆ ಸಂಜೆ 7 ಗಂಟೆ ಸುಮಾರಿನಲ್ಲಿ  ಪರಶುರಾಮಪುರ  ಬಳಿ ಕಾರು ಪಲ್ಟಿ ಆಗಿದ್ದು  ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ, 
ಪರಶುರಾಮಪುರ ಬಳಿಯ ಜುಂಜರಗುಂಟೆ ಸೆಟೆಕಂಬ  ರಸ್ತೆಯ  ಬ್ಲೈಂಡ್ ತಿರುವಿನಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ತಿರುವಿನ ಪಕ್ಕದ ಗುಂಡಿಯೊಳಗೆ ಬಿದ್ದು ಪಲ್ಟಿ ಆಗಿದೆ ಕಾರಿನ 4ಚಕ್ರಗಳು ಮೇಲ್ಮುಖವಾಗಿ  ಬಿದ್ದಿದೆ ಆದರೂ ಯಾವುದೇ ಸಾವು  ಸಂಭವಿಸಿಲ್ಲ. 

Comments

Popular posts from this blog

ಶಿರಾ ತಾಲೂಕು ಗೋಪಿ ಕುಂಟೆ ಗ್ರಾಮದ ಸ್ವಚ್ಛತಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ಉದ್ಘಾಟನೆ

ಶಿರಾ ಕ್ಷೇತ್ರದ ಮಾಜಿ ಶಾಸಕರ ಪುತ್ರ ಶ್ರೀ ಸಿಎಂ ಮುಕುಂದೇಗೌಡ ಅಸ್ತಂಗತ

ಗಣೇಶ ಹಬ್ಬ ಮುಖ್ಯಮಂತ್ರಿಗಳಿನಿಂದ ಆದೇಶ