ಉಕ್ಕಿ ಅರಿದ ಲಕ್ಷ್ಮಣ ತೀರ್ಥ ನದಿ

ಮಡಿಕೇರಿ ಆಗಸ್ಟ್ 07ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು ಲಕ್ಷ್ಮಣತೀರ್ಥ ನದಿ ಪ್ರವಾಹ ಸೃಷ್ಟಿ ಮಾಡಿದೆ ಇದರಿಂದ ಶುಂಠಿ ಹಾಗೂ ಮೆಕ್ಕೆಜೋಳ ಬೆಳೆದ ರೈತರ ಬೆಳೆ ನಾಶವಾಗಿದೆ 
ಕಾವೇರಿ ಕೊಳ್ಳದಲ್ಲಿ  ಮಳೆಯಿಂದ ಹೊಲ ಗದ್ದೆಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ  ಅಲ್ಪ ಸ್ವಲ್ಪವಾದರೂ ಕೊಯಿಲು ಮಾಡಿಕೊಳ್ಳಲು  ಮಳೆಯಲ್ಲಿಯೇ ಹೊಲಗಳಲ್ಲಿ ನೀರಿನ ಮದ್ಯ ಶುಂಠಿ ಕಟಾವು ಮಾಡುತಿರುವುದು ಹಾಗೂ ಕೊಪ್ಪರಿಗೆಯಲ್ಲಿ ಮೆಕ್ಕೆಜೋಳ ತೆನೆ ಸಂಗ್ರಹಣೆ ಮಾಡುತ್ತಿರುವುದು ನೋಡುಗರ ಕಣ್ಣಲ್ಲಿ ನೀರು ತರಿಸುತ್ತದೆ. 

Comments

Popular posts from this blog

ಶಿರಾ ತಾಲೂಕು ಗೋಪಿ ಕುಂಟೆ ಗ್ರಾಮದ ಸ್ವಚ್ಛತಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ಉದ್ಘಾಟನೆ

ಶಿರಾ ಕ್ಷೇತ್ರದ ಮಾಜಿ ಶಾಸಕರ ಪುತ್ರ ಶ್ರೀ ಸಿಎಂ ಮುಕುಂದೇಗೌಡ ಅಸ್ತಂಗತ

ಗಣೇಶ ಹಬ್ಬ ಮುಖ್ಯಮಂತ್ರಿಗಳಿನಿಂದ ಆದೇಶ