ಕಿಸಾನ್ ಸಮ್ಮಾನ್ ಹಣ ಬಿಡುಗಡೆ

ಆಗಸ್ಟ್ 09ಬೆಂಗಳೂರು 
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯಾಜನೆಯ 6ನೇಕಂತಿನ ಹಣ ಇಂದು ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಸುಮಾರು 50ಲಕ್ಷ ರೈತರಿಗೆ ಅನುಕೂಲವಾಗಿದೆ, ಕರ್ನಾಟಕಕಕ್ಕೆ ಒಟ್ಟು 10024ಕೋಟಿ ಹಣ ಬಿಡುಗಡೆ ಆಗಿದ್ದು ರೈತರಿಗೆ ನೇರ ನಗದು ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿದೆ 
ಕೊರೋನಾ ಅಬ್ಬರದಿಂದ ನಲುಗಿದ ರೈತರಿಗೆ ಈಗ ಹೊಲ ಗದ್ದೆಗಳಲ್ಲಿ ಕಳೆ ತೆಗೆಯವ ಸಮಯಕ್ಕೆ ಸರಿಯಾಗಿ 2ಸಾವಿರ ಜಮೆ ಆಗಿರೋದು ರೈತರಿಗೆ ಸ್ವಲ್ಪ ಅನುಕೂಲ ಆಗಿದೆ. ಅನೇಕ ರೈತರು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಖಾತೆಗೆ ಜಮಾ ಆಗಿರೋ ವಿಚಾರ ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ. 

Comments

Post a Comment

Popular posts from this blog

ಶಿರಾ ತಾಲೂಕು ಗೋಪಿ ಕುಂಟೆ ಗ್ರಾಮದ ಸ್ವಚ್ಛತಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ಉದ್ಘಾಟನೆ

ಶಿರಾ ಕ್ಷೇತ್ರದ ಮಾಜಿ ಶಾಸಕರ ಪುತ್ರ ಶ್ರೀ ಸಿಎಂ ಮುಕುಂದೇಗೌಡ ಅಸ್ತಂಗತ

ಗಣೇಶ ಹಬ್ಬ ಮುಖ್ಯಮಂತ್ರಿಗಳಿನಿಂದ ಆದೇಶ