ಟಾರ್ಗೆಟ್ ಟಿಬಿಜೆ

02ಅಕ್ಟೋಬರ್ 
ಇಂದು ಸಿರಾ ಕ್ಷೇತ್ರದ  ಬರಗೂರಿನಲ್ಲಿ  ಮಹಾ ಶಕ್ತಿ ಕೇಂದ್ರಗಳ  ಸಭೆ ಉದ್ದೇಶಿಸಿ ಮಾತನಾಡಿದ  ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಪ್ರತಿ ಹಂತದಲ್ಲೂ ಟಿಬಿಜೆ ಅವರನ್ನ ಟಾರ್ಗೆಟ್ ಮಾಡಿ ಮಾತನ್ನಾಡಿದರು  ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಸನ್ಮಾನ್ಯ ಪಿ ಎಂ ರಂಗನಾತಪ್ಪ  ಅವರ ಕಾಲದಲ್ಲಿ. 9ಟಿಎಂಸಿ ನೀರು ಮುಂಜೂರ್ ಆಗಿದ್ದು ನಂತರ ಬಂದ ಜಯಚಂದ್ರ ರವರು ಇದರಲ್ಲಿ ಕಳ್ಳಂಬೆಳ್ಳ ಮತ್ತು ಸಿರಾ ಕುಡಿಯುವ ನೀರಿಗೆ. 06ಟಿಎಂಸಿ ಉಪಯೋಗಿಸಿ ಇನ್ನು03ಟಿಎಂಸಿನೀರಿನ ಲಭ್ಯತೆ ಇದ್ದರು ಏಕೆ ತರಲಿಲ್ಲ ಎಂದು ಪ್ರಶ್ನಿಸಿದರು ತಮ್ಮ ಭಾಷಣದ ಪ್ರತಿ ಹಂತದಲ್ಲೂ ಟಿಬಿಜೆ ಯವರನ್ನ ಕೆಣಕಿದ ಸುರೇಶ ಗೌಡ  ಈ ಕ್ಷೇತ್ರದಿಂದ 2ಬಾರಿ ಗೆದ್ದು ಸಚಿವರಾಗಿ  ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗಲೂ ಏಕೆ ನೀರು ಮದಲೂರು ಕೆರೆಗೆ ಹರಿಸಲಾಗಲಿಲ್ಲ ಎಂದು ಪ್ರಶ್ನಿಸಿದರು 
ಈ ಇಂದೇ ಎಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ  ಮದಲೂರು ಕೆರೆಗೆ ನೀರು ಹರಿಸಲು ತೀರ್ಮಾನಿಸಿ ಕಾಲುವೆ ನಿರ್ಮಾಣಕ್ಕೆ ಹಣ ಮುಂಜೂರು ಮಾಡಿದ್ದನ್ನ ಜನರಿಗೆ ಜ್ಞಾಪಿಸುತ್ತಾ  ಕೇವಲ ಎರಡೂವರೆ ವರ್ಷ  ನಮಗೆ ಅವಕಾಶ ಕೊಡಿ  ಭದ್ರ  ನೀರು  ಹರಿಸಿ ಶಿರಾ ತಾಲೂಕಿನ ಅನೇಕ ಕೆರೆಗೆ ನೀರು ತುಂಬಿಸಿ  ಸಿರಾ ಕ್ಷೇತ್ರವನ್ನ  ಸಮಗ್ರ ಅಭಿರುದ್ದಿಪಡಿಸಿ   ಮಾದರಿ ಕ್ಷೇತ್ರವನ್ನಾಗಿ  ಮಾಡಿ ನಿಮ್ಮ ಮುಂದೆ ನಿಲ್ಲುತ್ತೇವೆ ಎಂದು ವಿನಂತಿಸಿದರು 

Comments

Popular posts from this blog

ಶಿರಾ ತಾಲೂಕ್ ಹಾರೋಗೆರೆ ನ್ಯಾಯಬೆಲೆ ಅಂಗಡಿಯ ತನಿಖೆಯ ದಾರಿ ತಪ್ಪಿಸಿದ ಜಂಟಿ ನಿರ್ದೇಶಕ ಆಹಾರ ಇಲಾಖೆ ತುಮಕೂರು

*ನಿತ್ಯ ಪಂಚಾಂಗ (ಸೂರ್ಯಸಿದ್ಧಾಂತ)* *ಬೆಂಗಳೂರು**ಶ್ರೀ ಗುರುಭ್ಯೋನಮಃ**ಮಹಾ ಗಣಪತಯೇ ನಮಃ* *೦೫ನೇ ತಾರೀಖು, ಏಪ್ರಿಲ್ ಮಾಹೆ 2024*, *ಸ್ವಸ್ತಿ ಶ್ರೀ ಶೋಭಕೃನ್ನಾಮ ಸಂವತ್ಸರೇ*, ಉತ್ತರಾಯಣೇ, ಶಿಶಿರರ್ತೌ, *ಫಾಲ್ಗುಣಮಾಸೇ, ಕೃಷ್ಣಪಕ್ಷಃ*, ಗತಶಾಲಿ ೧೯೪೫, ಗತಕಲಿ ೫೧೨೪, *ಇಂಗ್ಲೀಷ್ ತಾರೀಖು 05th April 2024*, *ಮೀನಮಾಸೇ*, *(ಪಂಗುನಿಮಾಸಂ/ಸುಗ್ಗಿ)*, *ಸೌರ ತೇದಿ 23*, *ಶುಕ್ರವಾರ (ಭಾರ್ಗವವಾಸರ)*ಸೂರ್ಯೋದಯ:06:14:05ಸೂರ್ಯಾಸ್ತ:18:30:37ಚಂದ್ರೋದಯ:03:25:40*ಫಾಲ್ಗುಣ ಕೃಷ್ಣ ಪಕ್ಷ**ತಿಥಿ :ಏಕಾದಶೀ ಬೆ.09:43 ಘಂಟೆ**ನಕ್ಷತ್ರ :ಧನಿಷ್ಥಾ ಹೂ.02:52 ಘಂಟೆ**ಯೋಗ:ಸಾಧ್ಯ 01:08 ಘಳಿಗೆ**ಉಪರಿ:ಶುಭ 52:28 ಘಳಿಗೆ**ಕರಣ:ಬಾಲವ 08:27 ಘಳಿಗೆ*ರವಿರಾಶಿ:ಮೀನಚಂದ್ರರಾಶಿ:ಕುಂಭ07:12:32ರಾಹುಕಾಲ:10:50:17-12:22:21ಯಮಗಂಡ:15:26:29-16:58:33ಗುಳಿಕ:07:46:09-09:18:13ಅಭಿಜಿತ್:11:58:21-12:46:21ದುರ್ಮುಹೂರ್ತ:08:41:23-09:30:29ದುರ್ಮುಹೂರ್ತ:12:46:54-13:36:00ವಿಷ:24:34:36-26:00:47ಅಮೃತಕಾಲ:08:36:57-10:04:37*ಈ ದಿನದ ವಿಶೇಷ*: *ಸರ್ವತ್ರ ಏಕಾದಶೀ*, *ಪಾಪವಿಮೋಚಿನೀ ಏಕಾದಶೀ*, ಏಕಾ-ದ್ವಾದಶೀ ಹರಿವಾಸರವಿಲ್ಲ, ವಿಷ್ಣು ಪಂಚಕ, ಕಣ್ಣಾಗಾಲದ ಮಹಾಲಕ್ಷ್ಮೀ ತಂಪು, *ಶೃಂಗೇರಿ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳವರ ಜಯಂತೀ*, ವೃಷಭ ತೀರ್ಥಂಕರರ ಕೇವಲ ಜ್ಞಾನ ಕಲ್ಯಾಣ, ರಾಷ್ಟ್ರೀಯ ಕಡಲ ದಿನ, *ಶ್ರಾದ್ಧ ತಿಥಿ: ಸಿ.ವಾ. ೧೨ ತಿಥಿಃ*,                 *##ಶುಭಮಸ್ತು##**Fri 05, April 2024*Shishira Ritu, Phalguna Maasa, Krishna PakshaEkadashi Upto 9:55 AMDhanishta Upto 3:06 PMRahukalam 10:49 AM-12:21 PMPapamochini Ekadashi, Sarvatra ekadashiKannagala Mahalakshmi Tampu, Sringeri Shivabhinava Nrsimhabharati JayantiJumat-ul-vidaNational Maritime Day

ಗಣೇಶ ಹಬ್ಬ ಮುಖ್ಯಮಂತ್ರಿಗಳಿನಿಂದ ಆದೇಶ