ಮತ್ತೊಮ್ಮೆ ಆತ್ಮೀಯ ವಾಣಿ ಪುನರಾರಂಭ


ಕಾರಣಾಂತರಗಳಿಂದ ನನ್ನ ಬರಹವನ್ನು ನಿಲ್ಲಿಸಿದ್ದು ಮತ್ತೊಮ್ಮೆ ಹೊಸ ಉರುಪಿನಿಂದ ಪತ್ರಿಕಾಧರ್ಮಗಳನ್ನು ಪಾಲಿಸುತ್ತಾ ಸಮಾಜಕ್ಕೆ ಅವಶ್ಯಕವಿರುವ ಕೆಲಸ ಕಾರ್ಯಗಳಿಗೆ ಹೋರಾಡುವ ಮನೋಭಾವದೊಂದಿಗೆ ಪುನರುಜ್ಜೀವನಗೊಂಡು ನಿಮ್ಮ ಮುಂದೆ ಆತ್ಮೀಯ ಆತ್ಮೀಯ ವಾಣಿಯು ಸತ್ಯ ಧರ್ಮದ ಸೆಲೆಯಾಗಿ ನಿಲ್ಲಲು ನಿಮ್ಮ ಮುಂದೆ ಬಂದಿದೆ ಹರಸಿ ಆಶೀರ್ವದಿಸಿ ಸಲಹೆಗಳನ್ನು ನೀಡುವ ಮೂಲಕ ನನ್ನ ಈ ವೆಬ್ ನ್ಯೂಸ್ ಅಂತರ್ಜಾಲವನ್ನು ಯಶಸ್ವಿಯಾಗಿ ಮುನ್ನಡೆಸಲು ನಿಮ್ಮೆಲ್ಲರ ಸಲಹೆ ಸಹಕಾರಗಳನ್ನು ಕೋರುತ್ತ ನಾಳೆಯಿಂದ ತಮ್ಮ ಆವೃತ್ತಿಯನ್ನು ಆರಂಭಿಸುತ್ತಿದೆ ಎಂದು ತಿಳಿಸಲು ಅರ್ಶಿಸುತ್ತೇನೆ

Comments

Popular posts from this blog

ಶಿರಾ ತಾಲೂಕು ಗೋಪಿ ಕುಂಟೆ ಗ್ರಾಮದ ಸ್ವಚ್ಛತಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ಉದ್ಘಾಟನೆ

ಶಿರಾ ಕ್ಷೇತ್ರದ ಮಾಜಿ ಶಾಸಕರ ಪುತ್ರ ಶ್ರೀ ಸಿಎಂ ಮುಕುಂದೇಗೌಡ ಅಸ್ತಂಗತ

ಗಣೇಶ ಹಬ್ಬ ಮುಖ್ಯಮಂತ್ರಿಗಳಿನಿಂದ ಆದೇಶ