)ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣ ಗೌಡ ಹಾಗೂ ಪದಾಧಿಕಾರಿಗಳು ಹಾಗೂ ಕಾರ್ಯ ಕರ್ತಾ ರನ್ನು ಬಂಧಿಸಿರುವುದು ಕಂಡನಿಯ &ಕೂಡ್ಲೇ ಬಿಡುಗಡೆ ಮಾಡ ಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡ್ತೇವೆ ಎಚ್ಚರ (ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಅಧ್ಯಕ್ಷ ಸಯ್ಯದ್ ನಬಿ ) ಕರ್ನಾಟಕ ದಲ್ಲಿ ಕನ್ನಡಿಗನೇ ಸಾರ್ವಭೌಮ ಈ ನಾಡು ಜಲ ನೆಲ ಭಾಷೆ ಎಲ್ಲವೂ ನಮಗೆ ಶ್ರೇಷ್ಠ ವಾದದ್ದು ಬೇರೆ ರಾಜ್ಯದವರು ನಮ್ಮ ಮೇಲೆ ದಿನೇ ದಿನೇ ಒಂದು ರೀತಿಯ ದಬ್ಬಾಳಿಕೆ ಮಾಡುತ್ತಿದ್ದು ನಮ್ಮ ಕರ್ನಾಟಕ ದಲ್ಲಿ ಬಂದು ವ್ಯಾಪಾರ ವಹಿವಾಟು ಮಾಡುತ್ತಾ ಮುಂದೆ ಬೆಳೆದು ನಮ್ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಿ ಕನ್ನಡ ನಾಮ ಫಲಕ ಹಾಕದೆ ಇವರದ್ದೇ ದರ್ಬಾರ್ ನಡೆಸುತ್ತಿದ್ದಾರೆ ಇದನ್ನ ಕರವೇ ಸಂಘಟನೆ ಖಂಡಿಸಿದಕೆ ಅವರ ಮೇಲೆ ಕೇಸ್ ಹಾಕಿ ಬಂಧಿಸಿ ದ್ದಾರೆ ಈ ಬಂಧನ ನಿಜಕ್ಕೂ ಒಳ್ಳೇದಲ್ಲ ರಾಜ್ಯ ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಬಿಡುಗಡೆ ಮಾಡಬೇಕು ಇಲ್ಲಾ ವಾದಲ್ಲಿ ಇದರ ಪರಿಣಾಮ ಬೇರೆ ರೀತಿ ಆಗಲು ಅವಕಾಶ ಮಾಡಿ ಕೊಡಬೇಡಿ ಎಂದು ಸರ್ಕಾರ ಕೆ ಎಚ್ಚರಿಕೆ ಮಾತು ಮಾಧ್ಯಮ ದ ಮೂಲಕ ತಿಳಿಸುತ್ತೇವೆ (ವರದಿ ಸಯ್ಯದ್ ನಬಿ ಚಳ್ಳಕೆರೆ ಚಿತ್ರದುರ್ಗ )

Comments

Popular posts from this blog

ಶಿರಾ ತಾಲೂಕು ಗೋಪಿ ಕುಂಟೆ ಗ್ರಾಮದ ಸ್ವಚ್ಛತಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ಉದ್ಘಾಟನೆ

ಶಿರಾ ಕ್ಷೇತ್ರದ ಮಾಜಿ ಶಾಸಕರ ಪುತ್ರ ಶ್ರೀ ಸಿಎಂ ಮುಕುಂದೇಗೌಡ ಅಸ್ತಂಗತ

ಗಣೇಶ ಹಬ್ಬ ಮುಖ್ಯಮಂತ್ರಿಗಳಿನಿಂದ ಆದೇಶ