Posts

Showing posts from October, 2020

ಉತ್ತರ ಕರ್ನಾಟಕದಲ್ಲಿ ಮಳೆಯ ಪ್ರವಾಹ ಶಿರಾ ಮತ್ತು ಹಾರಾರ್ ನಗರದಲ್ಲಿ ಹಣದ ಪ್ರವಾಹ

ಉತ್ತರ ಕರ್ನಾಟಕದ ಜನರು ಮಳೆಯ ಪ್ರವಾಹದಿಂದ ತೊಂದರೆಯಾಗಿದ್ದು ಸಹಾಯಕ್ಕಾಗಿ ಹಾತೊರೆಯುತ್ತಿದ್ದರೆ ಆದರೆ ರಾಜಕೀಯ ಮೂರ್ಖ ಮುಖಂಡರು ತಮ್ಮ ಒಣ ಪ್ರತಿಷ್ಠೆಗಾಗಿ ಹಾರಾರ್ ನಗರ ಮತ್ತು ಸಿರಾ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ ಮಾನವೀಯತೆಯನ್ನು ಮರೆತ ರಾಜಕೀಯ 3 ಮುಖಂಡರು ಮೂರು ಪಕ್ಷಗಳ ಮುಖಂಡರು ಸಹ ಪೀಡಿತ ಪ್ರದೇಶದ ಕಡೆ ಗಮನ ಕೊಡದೇ ಬರೀ ಚುನಾವಣೆ ಪ್ರಚಾರದಲ್ಲಿ ತಮ್ಮ ಗಮನ ಹರಿಸಿದೆ ನೆರೆ ಬಂದು ಸಂತ್ರಸ್ತರಾಗಿರುವ ಜನರ ಗೋಳನ್ನು ಕೇಳುವುದನ್ನು ಬಿಟ್ಟು ಶ್ರೀರಾಮಪುರ ನಗರಗಳಲ್ಲಿ ಯುವಕರನ್ನು ತಪ್ಪುದಾರಿಗೆಳೆಯುವ ಕುಡುಕರ ದಾಸರ ನಗಿಸುವ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ ಇನ್ನಾದರೂ ಉತ್ತರ ಕರ್ನಾಟಕದ ಜನರಿಗೆ ನ್ಯಾಯಯುತವಾಗಿ ಸೇವೆ ಒದಗಿಸುವ ರೇ

ಅಬ್ಬರದ ಚುನಾವಣೆ ಗಬ್ಬೆದ್ದ ರಸ್ತೆಗಳು

Image
ನವಂಬರ್ 3 ರಂದು ನಡೆಯಲಿರುವ ಶಿರಾ ವಿಧಾನಸಭಾ ಉಪಚುನಾವಣೆಯ ಪ್ರಚಾರ ಮೂರು ಪಕ್ಷಗಳಿಂದಲೂ ಬಿರುಸುಗೊಂಡಿದೆ ಆದರೇ ಶಿರಾ ಅಮರಾಪುರ ರಸ್ತೆತಡೆ ಯಾವುದೇ ರಾಜಕೀಯ ವ್ಯಕ್ತಿಯು ಸಹ ಲಕ್ಷ್ಯ ಕೊಟ್ಟಿಲ್ಲ ಸುಮಾರು 36 ಕಿಲೋಮೀಟರ್ ರಸ್ತೆಯು ಬರೀ ತೇಪೆಗಳಿಂದ ಕೂಡಿದ್ದು ಗುಂಡಿ ಗಳು ನೋಡುಗರಿಗೆ ಭಯ ಹುಟ್ಟಿಸುವಂತಿದೆ ಇವರು ಪ್ರತಿದಿನ ಅಬ್ಬರದ ಪ್ರಚಾರಕ್ಕೆ ಖರ್ಚು ಮಾಡುತ್ತಿರುವ ದುಡ್ಡಿನಲ್ಲಿ ಶಿರಾ ಅಮರಾಪುರ ರಸ್ತೆಯನ್ನು ನ್ಯಾಷನಲ್ ಹೈವೇ ಗಿಂತ ಹೆಚ್ಚಿನ ಹೈಟೆಕ್ ರಸ್ತೆಯಾಗಿ ಮಾಡಬಹುದಿತ್ತು ಆದರೆ ಯಾವುದೇ ನಾಯ ರಾಜಕೀಯ ನಾಯಕರಿಗೂ ಸಹ ಇಚ್ಛಾಶಕ್ತಿಯ ಕೊರತೆ ಇದ್ದು ತಮ್ಮ ಮತಬ್ಯಾಂಕ್ ಕೋಸ್ಕರ ಹಣ-ಹೆಂಡ ವನ್ನು ಹಂಚುತ್ತಿದ್ದಾರೆ ಜನರು ಸಹ ತಮ್ಮ ಊರಿನ ಅಭಿವೃದ್ಧಿಯನ್ನು ಮರೆತು ತಮ್ಮ ಊರಿನ ಸಮುದಾಯ ಕೆಲಸವನ್ನು ಬಿಟ್ಟು ತಮ್ಮ ಸ್ವಾರ್ಥಕ್ಕಾಗಿ ಜನರು ಸಹ ತಮ್ಮ ಸ್ವಂತ ಕಾರ್ಯಗಳು ಹಾಗೂ ಪಕ್ಷಾಂತರ ಕರೆಯಲ್ಲಿ ನಿರತರಾಗಿದ್ದಾರೆ ಇಂದು ಇದ್ದ ಪಕ್ಷ ನಾಳೆ ಇರುವುದಿಲ್ಲ ದಿನಕ್ಕೊಂದು ಪಕ್ಷ ಬದಲಾಯಿಸುವ ನಾಯಕರುಗಳು ಹೆಚ್ಚಾಗಿದ್ದಾರೆ ಊರಿನ ಮತದಾರರೇ ಹೀಗಾದರೆ ಗೋಳನ್ನು ಕೇಳುವವರು ಯಾರು ಈ ಚುನಾವಣೆಯಲ್ಲಿ ಜನರ ಅಭಿವೃದ್ಧಿಯ ಬದಲಾಗಿ ಮದ್ಯಪಾನ ಅಂಗಡಿಗಳ ಮಾಲೀಕರು ಉದ್ದಾರ ಖಚಿತ

ಇಂದು ಬಿಜೆಪಿಯಿಂದ ನಾಮಪತ್ರ ಸಲ್ಲಿಕೆ

Image
ಡಾಕ್ಟರ್ ರಾಜೇಶ್ ಗೌಡ ಬಿಜೆಪಿ ಅಭ್ಯರ್ಥಿಯಾಗಿ ಶಿರಾದಲ್ಲಿ ಇಂದು ನಾಮಪತ್ರ ಆದರೆ ಅನೇಕ ಬಿಜೆಪಿ ಕಾರ್ಯಕರ್ತರಿಗೆ ಈ ವಿಷಯ ಗೊತ್ತೇ ಇಲ್ಲ ನಾಮಪತ್ರ ಸಲ್ಲಿಸುವ ವಿಷಯದಲ್ಲಿ ಮೂಲ ಕಾರ್ಯಕರ್ತರಿಗೆ ಯಾವುದೇ ಮಾಹಿತಿ ಇಲ್ಲ ಆದ್ದರಿಂದ ಕೆಲವೊಂದು ಕಾರ್ಯಕರ್ತರು ಗೊಂದಲದಲ್ಲಿ ಮುಳುಗಿದ್ದು ಈ ಗೊಂದಲವನ್ನು ಕೊನೆಗೊಳಿಸಲು ರಾಜೇಶ್ ಗೌಡರವರು ಪ್ರಯತ್ನ ಪಡಬೇಕಾಗಿತ್ತು ಪಕ್ಷದಲ್ಲಿ ಈ ರೀತಿಯ ಗೊಂದಲಗಳು ಮುಂದುವರಿದಲ್ಲಿ ಪಕ್ಷಕ್ಕೆ ಚುನಾವಣೆಯಲ್ಲಿ ಆಘಾತ ಸಂಭವಿಸಿದ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಆದ್ದರಿಂದ ಆದಷ್ಟು ಬೇಗ ಅಭ್ಯರ್ಥಿಯಾಗಿರುವ ವರಿ ಗೊಂದಲವನ್ನು ಬಗೆಹರಿಸಬೇಕೆಂದು ಬಿಜೆಪಿ ಕಾರ್ಯಕರ್ತರು ಕೇಳಿಕೊಳ್ಳುತ್ತಾರೆ ಮೂಲ ಬಿಜೆಪಿಗರು ಹಾಗೂ ವಲಸಿಗ ಬಿಜೆಪಿ ಎಂಬ ಭೇದಭಾವವಿಲ್ಲದೆ ಪ್ರತಿಯೊಬ್ಬರನ್ನು ಜೊತೆಯಲ್ಲಿ ಕೊಂಡೊಯ್ಯಬೇಕೆಂದು ಅನೇಕ ಕಾರ್ಯಕರ್ತರು ಇಷ್ಟಪಡುತ್ತಾರೆ ಬೇರೆ ಪಕ್ಷಗಳಿಂದ ಅನೇಕ ಕಾರ್ಯಕರ್ತರು ಬಿಜೆಪಿಗೆ ಬಂದಿದ್ದು ಗೊಂದಲವನ್ನು ಸೃಷ್ಟಿ ಮಾಡುತ್ತಿದ್ದಾರೆ ಈ ವಿಷಯದಲ್ಲಿ ಕಾರ್ಯಕರ್ತರಲ್ಲಿ ಸಮನ್ವಯ ಕೊರತೆ ಇದ್ದು ಶೀಘ್ರವೇ ಸಮಾನತೆಯನ್ನು ಸಾಧಿಸಿ ಗೆಲುವಿನತ್ತ ದಾಪುಗಾಲು ಹಾಕಲು ರಾಜೇಶ್ ಗೌಡರವರು ತಮ್ಮ ಚಿತ್ತವನ್ನು ಹರಿಸಬೇಕಾಗಿದೆ ಬಿಜೆಪಿ ಪಕ್ಷದ ಹಳೆಯ ಅಧ್ಯಕ್ಷರುಗಳು ಹಾಗೂ ಹಾಲಿ ಇರುವ ಅಧ್ಯಕ್ಷ ಗಳನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹೋಗುವ ಮೂಲಕ ಹಾಗೂ ತನ್ನನ್ನು ನಂಬಿ ಬಂದಿರುವ ತನ್ನ ಅಭಿಮಾನಿ...

ಟಾರ್ಗೆಟ್ ಟಿಬಿಜೆ

Image
02ಅಕ್ಟೋಬರ್  ಇಂದು ಸಿರಾ ಕ್ಷೇತ್ರದ  ಬರಗೂರಿನಲ್ಲಿ  ಮಹಾ ಶಕ್ತಿ ಕೇಂದ್ರಗಳ  ಸಭೆ ಉದ್ದೇಶಿಸಿ ಮಾತನಾಡಿದ  ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಪ್ರತಿ ಹಂತದಲ್ಲೂ ಟಿಬಿಜೆ ಅವರನ್ನ ಟಾರ್ಗೆಟ್ ಮಾಡಿ ಮಾತನ್ನಾಡಿದರು  ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಸನ್ಮಾನ್ಯ ಪಿ ಎಂ ರಂಗನಾತಪ್ಪ  ಅವರ ಕಾಲದಲ್ಲಿ. 9ಟಿಎಂಸಿ ನೀರು ಮುಂಜೂರ್ ಆಗಿದ್ದು ನಂತರ ಬಂದ ಜಯಚಂದ್ರ ರವರು ಇದರಲ್ಲಿ ಕಳ್ಳಂಬೆಳ್ಳ ಮತ್ತು ಸಿರಾ ಕುಡಿಯುವ ನೀರಿಗೆ. 06ಟಿಎಂಸಿ ಉಪಯೋಗಿಸಿ ಇನ್ನು03ಟಿಎಂಸಿನೀರಿನ ಲಭ್ಯತೆ ಇದ್ದರು ಏಕೆ ತರಲಿಲ್ಲ ಎಂದು ಪ್ರಶ್ನಿಸಿದರು ತಮ್ಮ ಭಾಷಣದ ಪ್ರತಿ ಹಂತದಲ್ಲೂ ಟಿಬಿಜೆ ಯವರನ್ನ ಕೆಣಕಿದ ಸುರೇಶ ಗೌಡ  ಈ ಕ್ಷೇತ್ರದಿಂದ 2ಬಾರಿ ಗೆದ್ದು ಸಚಿವರಾಗಿ  ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗಲೂ ಏಕೆ ನೀರು ಮದಲೂರು ಕೆರೆಗೆ ಹರಿಸಲಾಗಲಿಲ್ಲ ಎಂದು ಪ್ರಶ್ನಿಸಿದರು  ಈ ಇಂದೇ ಎಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ  ಮದಲೂರು ಕೆರೆಗೆ ನೀರು ಹರಿಸಲು ತೀರ್ಮಾನಿಸಿ ಕಾಲುವೆ ನಿರ್ಮಾಣಕ್ಕೆ ಹಣ ಮುಂಜೂರು ಮಾಡಿದ್ದನ್ನ ಜನರಿಗೆ ಜ್ಞಾಪಿಸುತ್ತಾ  ಕೇವಲ ಎರಡೂವರೆ ವರ್ಷ  ನಮಗೆ ಅವಕಾಶ ಕೊಡಿ  ಭದ್ರ  ನೀರು  ಹರಿಸಿ ಶಿರಾ ತಾಲೂಕಿನ ಅನೇಕ ಕೆರೆಗೆ ನೀರು ತುಂಬಿಸಿ  ಸಿರಾ ಕ್ಷೇತ್ರವನ್ನ  ಸಮಗ್ರ ಅಭಿರುದ್ದಿಪಡಿಸಿ   ಮಾದರಿ...

ನಾದೂರು ಮತ್ತು ಹುಲಿಕುಂಟೆ ಮಹಾ ಶಕ್ತಿ ಕೇಂದ್ರಗಳ ಭೂತ್ ಕಾರ್ಯಕರ್ತರ ಸಭೆ

Image
೦೨ಅಕ್ಟೋಬರ್  ಇಂದು ಸಿರಾ ತಾಲೂಕಿನ ಬರಗೂರಿನಲ್ಲಿ ನೆಡೆದ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಭಾರಿ ಜನಸ್ಟ್ಹೋಮ ಸೇರುವ ಮೂಲಕ ಇತಿಹಾಸ ನಿರ್ಮಾಣ ವಾಯಿತು ಕಾರ್ಯಕ್ರಮ ನಿಗದಿತ  ಸಮಯಕ್ಕಿಂತ ತಡವಾಗಿ ಆರಂಭವಾದರೂ ಜೋರಾಗಿತ್ತು ಸಭೆಗೆ ಗಣ್ಯರನ್ನು ಮೆರವಣಿಗೆ ಮೂಲಕ ಕರೆತರಲಾಯಿತು ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಿ ಕೆ ಮಂಜುನಾಥ್ ಸ್ವಾಗತಿಸಿದರು .ಎಸ್ ಆರ್ ಗೌಡ ಪ್ರಾಸ್ತಾವಿಕ ಭಾಷಣ ಮಾಡುತಲೇ  ಟಿಕೆಟ್ ವಿಷಯದಲ್ಲಿ ಹೈಕಮಾಂಡ್ ಗೆ  ಸಂದೇಶ ರವಾನಿಸಿದರು  ನನಗಾಗಲಿ  ಬಿ ಕೆ  ಮಂಜುನಾಥ್ ಗಾಗಲಿ ಟಿಕೆಟ್  ನೀಡಿದರೆ  ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ .ಎಂದು ಹೇಳುವ ಮೂಲಕ  ಹೊರಗಿನವಾರಿಗೆ  ಟಿಕೆಟ್  ನೀಡಲು  ನಮ್ಮ ವಿರೋಧವಿದೆ ಎಂಬುದನ್ನ  ಸೂಚ್ಯವಾಗಿ ಆರ್ಥಿಸಿದರು 

ನಾಳೆ ಬರಗೂರಿನಲ್ಲಿ (ಶಿರಾ )ಬಿಜೆಪಿ ಸಭೆ

ನಾಳೆ ಮದ್ಯಾಹ್ನ ೧ ಘಂಟೆಗೇ  ಹುಲಿಕುಂಟಿ ಹೋಬಳಿಯ ಬರಗೂರಿನಲ್ಲಿ ಬಿಜೆಪಿ ಸಭೆ ನಡೆಯಲಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್  ಸಭೆಯನ್ನ ಉದ್ಘಾಟಿಸಲಿದ್ದು ರಾಜ್ಯಾ ಜಿಲ್ಲಾ ಮತ್ತು ತಾಲ್ಲೂಕ್ ಬಿಜೆಪಿ ಮುಖಂಡರು ಭಾಗವಹಿಸಲಿದ್ದಾರೆ