ಉತ್ತರ ಕರ್ನಾಟಕದಲ್ಲಿ ಮಳೆಯ ಪ್ರವಾಹ ಶಿರಾ ಮತ್ತು ಹಾರಾರ್ ನಗರದಲ್ಲಿ ಹಣದ ಪ್ರವಾಹ
ಉತ್ತರ ಕರ್ನಾಟಕದ ಜನರು ಮಳೆಯ ಪ್ರವಾಹದಿಂದ ತೊಂದರೆಯಾಗಿದ್ದು ಸಹಾಯಕ್ಕಾಗಿ ಹಾತೊರೆಯುತ್ತಿದ್ದರೆ ಆದರೆ ರಾಜಕೀಯ ಮೂರ್ಖ ಮುಖಂಡರು ತಮ್ಮ ಒಣ ಪ್ರತಿಷ್ಠೆಗಾಗಿ ಹಾರಾರ್ ನಗರ ಮತ್ತು ಸಿರಾ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ ಮಾನವೀಯತೆಯನ್ನು ಮರೆತ ರಾಜಕೀಯ 3 ಮುಖಂಡರು ಮೂರು ಪಕ್ಷಗಳ ಮುಖಂಡರು ಸಹ ಪೀಡಿತ ಪ್ರದೇಶದ ಕಡೆ ಗಮನ ಕೊಡದೇ ಬರೀ ಚುನಾವಣೆ ಪ್ರಚಾರದಲ್ಲಿ ತಮ್ಮ ಗಮನ ಹರಿಸಿದೆ ನೆರೆ ಬಂದು ಸಂತ್ರಸ್ತರಾಗಿರುವ ಜನರ ಗೋಳನ್ನು ಕೇಳುವುದನ್ನು ಬಿಟ್ಟು ಶ್ರೀರಾಮಪುರ ನಗರಗಳಲ್ಲಿ ಯುವಕರನ್ನು ತಪ್ಪುದಾರಿಗೆಳೆಯುವ ಕುಡುಕರ ದಾಸರ ನಗಿಸುವ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ ಇನ್ನಾದರೂ ಉತ್ತರ ಕರ್ನಾಟಕದ ಜನರಿಗೆ ನ್ಯಾಯಯುತವಾಗಿ ಸೇವೆ ಒದಗಿಸುವ ರೇ