Posts

ಶಿರಾ ತಾಲೂಕು ಗೋಪಿ ಕುಂಟೆ ಗ್ರಾಮದ ಸ್ವಚ್ಛತಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ಉದ್ಘಾಟನೆ

Image
: ಬಡ ಮಾರನಹಳ್ಳಿ ಪೊರಕೆ ಮಂಜಣ್ಣ, ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್ ಇವರನ್ನು ಗ್ರಾಮಸ್ಥರು ಸನ್ಮಾನಿಸಿದರು.  ಬರಗೂರು ನೈರ್ಮಲ್ಯತೆ ಕಾಪಾಡುವಲ್ಲಿ ಗ್ರಾಮದ ಜನತೆ ಹೆಚ್ಚಿನ ಆದ್ಯತೆ ಪ್ರೋತ್ಸಾಹ ನೀಡಿದಾಗ ಗ್ರಾಮದ ನೈರ್ಮಲ್ಯತೆ ಹಿಂದೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಮಾಜ ಸೇವಕ ಬಡ ಮಾರನಹಳ್ಳಿ ಪೊರಕೆ ಮಂಜಣ್ಣ ಹೇಳಿದರು  ಶ್ರಾ ತಾಲೂಕು ಹುಲಿಕುಂಟೆ ಹೋಬಳಿಯ ಬರಗೂರು ಸಮೀಪದ ಗೋಪಿ ಕುಂಟೆ ಗ್ರಾಮದಲ್ಲಿ ಭಾನುವಾರ ನಡೆದ ಗ್ರಾಮ ಸ್ವಚ್ಛತೆ ಆಂದೋಲನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಪೊರಕೆ ಹಿಡಿದು ಬೆಂಗಳೂರಿನಲ್ಲಿ ಸಮಾಜ ಸೇವೆಗೆ ಆದ್ಯತೆ ನೀಡಿ ಹಳ್ಳಿಗಳಲ್ಲಿ ಸ್ವಚ್ಛತಾ ಅರಿವು ಮೂಡಿಸುವ ಕೆಲಸವಾಗುತ್ತದೆ ಹಳ್ಳಿಗಳು ಸ್ವಚ್ಛತೆ ಅಭಿವೃದ್ಧಿ ಕಂಡಾಗ ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತ ಕಾಣಲು ಸಾಧ್ಯ ರಸ್ತೆ ಬಿದ್ದಿರುವ ಹಳೆ ಮನೆಗಳು ತೆರವು ಮಾಡಿದಾಗ ಗ್ರಾಮವನ್ನು ಅಂದವಾಗಿರಿಸಲು ಸಹಕಾರಿಯಾಗುತ್ತದೆ ಎಂದರು. ಹೊಸಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸತೀಶ್ ಮಾತನಾಡಿ ಸ್ವಚ್ಛತೆ ಇದ್ದಲ್ಲಿ ದೇವರು ಇರುತ್ತಾನೆ ಅಂದ್ರೆ ಸ್ವಯಂ ಜಾಡು ಮಾಲಿಗಳಾದರೆ ಗ್ರಾಮ ಸ್ವಚ್ಛತೆ ಕಾಣಲು ಸಾಧ್ಯ ಸಮಗ್ರ ಸ್ವಚ್ಛತೆ ಮಾಡುವ ಸಹಕಾರಕ್ಕೆ ನಮ್ಮ ಗ್ರಾಮ ಪಂಚಾಯತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯ ಶಿಕ್ಷಕ ಜಯರ...

ಶಿರಾ ಕ್ಷೇತ್ರದ ಮಾಜಿ ಶಾಸಕರ ಪುತ್ರ ಶ್ರೀ ಸಿಎಂ ಮುಕುಂದೇಗೌಡ ಅಸ್ತಂಗತ

Image
ಶಿರಾ ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಅಪ್ರತಿಮ ಹೆಸರು ಮಾಜಿ ಶಾಸಕರಾದ ದಿವಂಗತ ಪಿ ಮೂಡ್ಲೆಗೌಡ ರವರ ದ್ವಿತೀಯ ಪುತ್ರ ತಡಕಲೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಸಮಾಜಸೇವಕರು ಆದ ಶ್ರೀ ಸಿಎಂ ಮುಕುಂದೇಗೌಡ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ  ಶ್ರೀಯುತರು ದಿನಾಂಕ 9-1-1958 ರಲ್ಲಿ ಜನಿಸಿದ್ದು ರಾಜಕೀಯ ಹಿನ್ನೆಲೆಯುಳ್ಳ ಕುಟುಂಬ, ಇವರ ತಂದೆ ಶ್ರೀ ಪಿ ಮೂಡ್ಲೆ ಗೌಡ ಜನತಾ ಪರಿವಾರದ ಶಾಸಕರಾಗಿ ಬೆಳೆದವರಾಗಿದ್ದು ಇವರ ಚಿಕ್ಕಪ್ಪ ಸಿಪಿ ಮೂಡಲಗಿರಿಯಪ್ಪ ಮೊನ್ನೆ ತಾನೆ ದೈವಾಧೀನರಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು  ಶ್ರೀಯುತ ಮುಕುಂದೇಗೌಡರು ತಡಕಲೂರು  ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಆಗಿದ್ದು ಅನೇಕ ಸಮಾಜ ಸೇವಗಳಲ್ಲಿ ಹೆಸರುವಾಸಿಯಾಗಿದ್ದರು ಮಾಜಿ ಶಾಸಕರಾದ ಡಾಕ್ಟರ್ ಸಿ ಎಂ ರಾಜೇಶ್ ಗೌಡರವರ ಸಹೋದರರಾದ ಶ್ರೀ ಸಿಎಂ ಮುಕುಂದೇಗೌಡ ಇವರ ಅಂತ್ಯಕ್ರಿಯೆಯನ್ನು ನಾಳೆ ಮೃತರ ಸ್ವಗ್ರಾಮವಾದ ಚಿರತಹಳ್ಳಿಲ್ಲಿರುವ ಮೃತರ ತೋಟದ ಬಳಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ

ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಇನ್ನಿಲ್ಲ

Image
ಕರ್ನಾಟಕ ರಾಜ್ಯದಿಂದ ಆರು ಬಾರಿ ಸಂಸದರು 4 ಬಾರಿ ಶಾಸಕರು ಆಗಿ ಆಯ್ಕೆಯಾಗಿದ್ದ ವಿ ಶ್ರೀನಿವಾಸ ಪ್ರಸಾದ್ ನೆನ್ನೆ ತಡರಾತ್ರಿ ಒಂದು ಮೂವತ್ತಕ್ಕೆ ನಿಧನರಾದರು  ಶ್ರೀಯುತರು ಬಹು ಅಂಗಾಂಗ ವೈಫಲ್ಯದಿಂದ ನರಳುತ್ತಿದ್ದರು.  ಶ್ರೀನಿವಾಸ್ ಪ್ರಸಾದ್ ಚಾಮರಾಜನಗರದಿಂದ ಆರು ಬಾರಿ ಸಂಸದರು  ನಾಲ್ಕು ಬಾರಿ ಶಾಸಕರು ಆಗಿದ್ದರು. ಅತ್ಯಂತ ಹಿರಿಯ ರಾಜಕಾರಣಿಯಾಗಿದ್ದ ಇವರು ಕಾಂಗ್ರೆಸ್ ನಲ್ಲಿ ಇದ್ದಾಗ ಸಿದ್ದರಾಮಯ್ಯನವರ ಆಪ್ತರಾಗಿದ್ದರು, ತದನಂತರ ಸಿದ್ದರಾಮಯ್ಯನವರ ವಿರುದ್ಧ ಬಂಡದ್ದು ಬಿಜೆಪಿ ಸೇರಿದ್ದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರದಲ್ಲಿ ಸಚಿವರಾಗಿದ್ದರು.

*ನಿತ್ಯ ಪಂಚಾಂಗ (ಸೂರ್ಯಸಿದ್ಧಾಂತ)* *ಬೆಂಗಳೂರು**ಶ್ರೀ ಗುರುಭ್ಯೋನಮಃ**ಮಹಾ ಗಣಪತಯೇ ನಮಃ* *೦೫ನೇ ತಾರೀಖು, ಏಪ್ರಿಲ್ ಮಾಹೆ 2024*, *ಸ್ವಸ್ತಿ ಶ್ರೀ ಶೋಭಕೃನ್ನಾಮ ಸಂವತ್ಸರೇ*, ಉತ್ತರಾಯಣೇ, ಶಿಶಿರರ್ತೌ, *ಫಾಲ್ಗುಣಮಾಸೇ, ಕೃಷ್ಣಪಕ್ಷಃ*, ಗತಶಾಲಿ ೧೯೪೫, ಗತಕಲಿ ೫೧೨೪, *ಇಂಗ್ಲೀಷ್ ತಾರೀಖು 05th April 2024*, *ಮೀನಮಾಸೇ*, *(ಪಂಗುನಿಮಾಸಂ/ಸುಗ್ಗಿ)*, *ಸೌರ ತೇದಿ 23*, *ಶುಕ್ರವಾರ (ಭಾರ್ಗವವಾಸರ)*ಸೂರ್ಯೋದಯ:06:14:05ಸೂರ್ಯಾಸ್ತ:18:30:37ಚಂದ್ರೋದಯ:03:25:40*ಫಾಲ್ಗುಣ ಕೃಷ್ಣ ಪಕ್ಷ**ತಿಥಿ :ಏಕಾದಶೀ ಬೆ.09:43 ಘಂಟೆ**ನಕ್ಷತ್ರ :ಧನಿಷ್ಥಾ ಹೂ.02:52 ಘಂಟೆ**ಯೋಗ:ಸಾಧ್ಯ 01:08 ಘಳಿಗೆ**ಉಪರಿ:ಶುಭ 52:28 ಘಳಿಗೆ**ಕರಣ:ಬಾಲವ 08:27 ಘಳಿಗೆ*ರವಿರಾಶಿ:ಮೀನಚಂದ್ರರಾಶಿ:ಕುಂಭ07:12:32ರಾಹುಕಾಲ:10:50:17-12:22:21ಯಮಗಂಡ:15:26:29-16:58:33ಗುಳಿಕ:07:46:09-09:18:13ಅಭಿಜಿತ್:11:58:21-12:46:21ದುರ್ಮುಹೂರ್ತ:08:41:23-09:30:29ದುರ್ಮುಹೂರ್ತ:12:46:54-13:36:00ವಿಷ:24:34:36-26:00:47ಅಮೃತಕಾಲ:08:36:57-10:04:37*ಈ ದಿನದ ವಿಶೇಷ*: *ಸರ್ವತ್ರ ಏಕಾದಶೀ*, *ಪಾಪವಿಮೋಚಿನೀ ಏಕಾದಶೀ*, ಏಕಾ-ದ್ವಾದಶೀ ಹರಿವಾಸರವಿಲ್ಲ, ವಿಷ್ಣು ಪಂಚಕ, ಕಣ್ಣಾಗಾಲದ ಮಹಾಲಕ್ಷ್ಮೀ ತಂಪು, *ಶೃಂಗೇರಿ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳವರ ಜಯಂತೀ*, ವೃಷಭ ತೀರ್ಥಂಕರರ ಕೇವಲ ಜ್ಞಾನ ಕಲ್ಯಾಣ, ರಾಷ್ಟ್ರೀಯ ಕಡಲ ದಿನ, *ಶ್ರಾದ್ಧ ತಿಥಿ: ಸಿ.ವಾ. ೧೨ ತಿಥಿಃ*,                 *##ಶುಭಮಸ್ತು##**Fri 05, April 2024*Shishira Ritu, Phalguna Maasa, Krishna PakshaEkadashi Upto 9:55 AMDhanishta Upto 3:06 PMRahukalam 10:49 AM-12:21 PMPapamochini Ekadashi, Sarvatra ekadashiKannagala Mahalakshmi Tampu, Sringeri Shivabhinava Nrsimhabharati JayantiJumat-ul-vidaNational Maritime Day

*ನಿತ್ಯ ಪಂಚಾಂಗ

Image
*ನಿತ್ಯ ಪಂಚಾಂಗ (ಸೂರ್ಯಸಿದ್ಧಾಂತ)* *ಬೆಂಗಳೂರು* *ಶ್ರೀ ಗುರುಭ್ಯೋನಮಃ* *ಮಹಾ ಗಣಪತಯೇ ನಮಃ*  *೧೧ನೇ ತಾರೀಖು, ಮಾರ್ಚ್ ಮಾಹೆ 2024*, *ಸ್ವಸ್ತಿ ಶ್ರೀ ಶೋಭಕೃನ್ನಾಮ ಸಂವತ್ಸರೇ*, ಉತ್ತರಾಯಣೇ, ಶಿಶಿರರ್ತೌ, *ಫಾಲ್ಗುಣಮಾಸೇ, ಶುಕ್ಲಪಕ್ಷಃ*, ಗತಶಾಲಿ ೧೯೪೫, ಗತಕಲಿ ೫೧೨೪, *ಇಂಗ್ಲೀಷ್ ತಾರೀಖು 11th March 2024*, *ಕುಂಭಮಾಸೇ*, *(ಮಾಶಿಮಾಸಂ/ಮಾಯಿ)*, *ಸೌರ ತೇದಿ 28*, *ಸೋಮವಾರ (ಇಂದುವಾಸರ)* ಸೂರ್ಯೋದಯ:06:30:26 ಸೂರ್ಯಾಸ್ತ:18:28:53 ಚಂದ್ರೋದಯ:07:09:25 *ಫಾಲ್ಗುಣ ಶುಕ್ಲ ಪಕ್ಷ* *ತಿಥಿ :ಪ್ರತಿಪತ್ ಹ.12:58 ಘಂಟೆ* *ನಕ್ಷತ್ರ :ಉತ್ತರಾಭಾದ್ರಾ ರಾ.01:58+ ಘಂಟೆ* *ಯೋಗ:ಶುಭ 19:06 ಘಳಿಗೆ* *ಕರಣ:ಬವ 15:54 ಘಳಿಗೆ* ಕರಣ:ಬಾಲವ 20:57:06 ರವಿರಾಶಿ:ಕುಂಭ ಚಂದ್ರರಾಶಿ:ಮೀನ ರಾಹುಕಾಲ:08:00:15-09:30:03 ಯಮಗಂಡ:10:59:51-12:29:40 ಗುಳಿಕ:13:59:28-15:29:16 ಅಭಿಜಿತ್:12:05:43-12:53:36 ದುರ್ಮುಹೂರ್ತ:12:53:36-13:41:30 ದುರ್ಮುಹೂರ್ತ:15:17:18-16:05:11 ವಿಷ:10:22:08-11:46:39 ಅಮೃತಕಾಲ:18:49:13-20:13:43 *ಈ ದಿನದ ವಿಶೇಷ*: ಚಂದ್ರದರ್ಶನ, ಮಂತ್ರಾಲಯ ಇಂದಿನಿಂದ ಗುರು ವೈಭವೋತ್ಸವ ಆರಂಭ, ಪಯೋವ್ರತಾರಂಭ, ದರ್ಶ, ಇಷ್ಠಿಃ, ಯಲಬುರ್ಗಾ | ವೀರಾಪುರ ಶಿವಬಸವೇಶ್ವರ ರಥ, ಹುಬ್ಬಳ್ಳಿ ಸಿದ್ಧಾರೂಢಮಠ ಕೌದಿಪೂಜೆ, ಮೈಸೂರು ಮಾರಿಶಿಡಿ, ಹೊನ್ನಗಿರಿ ಚೂರ್ಣೋತ್ಸವ, ಗೋಕರ್ಣ ರಥ, ಆರಗ ರಥ, ಹೊನ್ನಗಿರಿ, ಶಿ...

ನಿತ್ಯ ಪಂಚಾಂಗ

*ನಿತ್ಯ ಪಂಚಾಂಗ (ಸೂರ್ಯಸಿದ್ಧಾಂತ)* *ಬೆಂಗಳೂರು* *ಶ್ರೀ ಗುರುಭ್ಯೋನಮಃ* *ಮಹಾ ಗಣಪತಯೇ ನಮಃ*  *೦೯ನೇ ತಾರೀಖು, ಮಾರ್ಚ್ ಮಾಹೆ 2024*, *ಸ್ವಸ್ತಿ ಶ್ರೀ ಶೋಭಕೃನ್ನಾಮ ಸಂವತ್ಸರೇ*, ಉತ್ತರಾಯಣೇ, ಶಿಶಿರರ್ತೌ, *ಮಾಘಮಾಸೇ, ಕೃಷ್ಣಪಕ್ಷಃ*, ಗತಶಾಲಿ ೧೯೪೫, ಗತಕಲಿ ೫೧೨೪, *ಇಂಗ್ಲೀಷ್ ತಾರೀಖು 09th March 2024*, *ಕುಂಭಮಾಸೇ*, *(ಮಾಶಿಮಾಸಂ/ಮಾಯಿ)*, *ಸೌರ ತೇದಿ 26*, *ಶನಿವಾರ (ಸ್ಥಿರವಾಸರ)* ಸೂರ್ಯೋದಯ:06:31:41 ಸೂರ್ಯಾಸ್ತ:18:28:40 ಚಂದ್ರೋದಯ:05:37:29 *ಮಾಘ ಕೃಷ್ಣ ಪಕ್ಷ* *ತಿಥಿ :ಚತುರ್ದಶೀ ಸಾ.05:44 ಘಂಟೆ* *ನಕ್ಷತ್ರ :ಧನಿಷ್ಥಾ ಬೆ.06:55 ಘಂಟೆ* *ಉಪರಿ :ಶತಭಿಷಾ ಬೆ.ಝಾ. 05:16+ ಘಂಟೆ* *ಯೋಗ:ಸಿದ್ಧ 34:39 ಘಳಿಗೆ* *ಕರಣ:ಭದ್ರ 00:35 ಘಳಿಗೆ* *ಉಪರಿ:ಶಕುನಿ 27:12 ಘಳಿಗೆ* ಕರಣ:ಚತುಷ್ಪಾತ್ 28:24:26+ ರವಿರಾಶಿ:ಕುಂಭ ಚಂದ್ರರಾಶಿ:ಕುಂಭ ರಾಹುಕಾಲ:09:30:56-11:00:33 ಯಮಗಂಡ:13:59:48-15:29:25 ಗುಳಿಕ:06:31:41-08:01:18 ಅಭಿಜಿತ್:12:06:16-12:54:04 ದುರ್ಮುಹೂರ್ತ:06:31:41-07:19:29 ದುರ್ಮುಹೂರ್ತ:07:19:29-08:07:17 ವಿಷ:14:13:21-15:37:25 ಅಮೃತಕಾಲ:22:37:47-24:01:51 *ಈ ದಿನದ ವಿಶೇಷ*: *ಶನೈಶ್ಚರ ಜಯಂತಿ, ಬೋಧಾಯನ-ಕಾತ್ಯಾಯನ ಅಮಾವಾಸ್ಯೆ, *ಅನಧ್ಯಯನ ತ್ರಯ*, ವಿಟ್ಲ್ಲ ಉಮಾಮಹೇಶ್ವರ ಉತ್ಸವ, ಸಿದ್ಧಗಂಗಾ, ಶ್ರೀರಂಗಪಟ್ಟಣ, ದೊಡ್ಡಬಳ್ಳಾಪುರ ರಥ, ಕೆದೂರು, ದೇಲಂಪಾಡಿ ಉತ್ಸವ, ಹುಬ್ಬ...
Image
)ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣ ಗೌಡ ಹಾಗೂ ಪದಾಧಿಕಾರಿಗಳು ಹಾಗೂ ಕಾರ್ಯ ಕರ್ತಾ ರನ್ನು ಬಂಧಿಸಿರುವುದು ಕಂಡನಿಯ &ಕೂಡ್ಲೇ ಬಿಡುಗಡೆ ಮಾಡ ಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡ್ತೇವೆ ಎಚ್ಚರ (ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಅಧ್ಯಕ್ಷ ಸಯ್ಯದ್ ನಬಿ ) ಕರ್ನಾಟಕ ದಲ್ಲಿ ಕನ್ನಡಿಗನೇ ಸಾರ್ವಭೌಮ ಈ ನಾಡು ಜಲ ನೆಲ ಭಾಷೆ ಎಲ್ಲವೂ ನಮಗೆ ಶ್ರೇಷ್ಠ ವಾದದ್ದು ಬೇರೆ ರಾಜ್ಯದವರು ನಮ್ಮ ಮೇಲೆ ದಿನೇ ದಿನೇ ಒಂದು ರೀತಿಯ ದಬ್ಬಾಳಿಕೆ ಮಾಡುತ್ತಿದ್ದು ನಮ್ಮ ಕರ್ನಾಟಕ ದಲ್ಲಿ ಬಂದು ವ್ಯಾಪಾರ ವಹಿವಾಟು ಮಾಡುತ್ತಾ ಮುಂದೆ ಬೆಳೆದು ನಮ್ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಿ ಕನ್ನಡ ನಾಮ ಫಲಕ ಹಾಕದೆ ಇವರದ್ದೇ ದರ್ಬಾರ್ ನಡೆಸುತ್ತಿದ್ದಾರೆ ಇದನ್ನ ಕರವೇ ಸಂಘಟನೆ ಖಂಡಿಸಿದಕೆ ಅವರ ಮೇಲೆ ಕೇಸ್ ಹಾಕಿ ಬಂಧಿಸಿ ದ್ದಾರೆ ಈ ಬಂಧನ ನಿಜಕ್ಕೂ ಒಳ್ಳೇದಲ್ಲ ರಾಜ್ಯ ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಬಿಡುಗಡೆ ಮಾಡಬೇಕು ಇಲ್ಲಾ ವಾದಲ್ಲಿ ಇದರ ಪರಿಣಾಮ ಬೇರೆ ರೀತಿ ಆಗಲು ಅವಕಾಶ ಮಾಡಿ ಕೊಡಬೇಡಿ ಎಂದು ಸರ್ಕಾರ ಕೆ ಎಚ್ಚರಿಕೆ ಮಾತು ಮಾಧ್ಯಮ ದ ಮೂಲಕ ತಿಳಿಸುತ್ತೇವೆ (ವರದಿ ಸಯ್ಯದ್ ನಬಿ ಚಳ್ಳಕೆರೆ ಚಿತ್ರದುರ್ಗ )