Posts

Showing posts from August, 2020

ಸಿರಾ ತಾಲೂಕಿನಾಧ್ಯಾoತ ವರುಣ ಸ್ಫೋಟ

Image
ಸಿರಾ ಸೆಪ್ಟೆಂಬರ್ 1  ತಾಲೂಕಿನಲ್ಲಿ ಕಳೆದ 2ದಿನದಿಂದ  ಮಳೆ ಸುರಿಯುತ್ತಿದ್ದು ಇಂದು ತಾಲೂಕಿನ ಗಡಿ  ಭಾಗದ  ಹಳ್ಳಿಗಳಲ್ಲಿ ಬೆಳಗಿನ 5-20 ಆರಂಭ ಅದ ಮಳೆ  ಇನ್ನು (8am) ಬರುತ್ತಿದೆ  ಆಗಲೇ ಕಡಲೆಕಾಯಿ  ಗಿಡಗಳು ಒಣಗುತ್ತಿದ್ದು ರೈತರು  ತಲೆಯ ಮೇಲೆ ಕೈ ಹೊತ್ತು ಕುರುವ ಪರಿಸ್ಥಿತಿ ನಿರ್ಮಾಣ ಆಗಿತ್ತು ಕೊರೊನ ಸಂಕಷ್ಟ ಕಾಲದಲ್ಲಿ ಸಾಲ ಸೂಲ  ಮಾಡಿ  ಬಿತ್ತನೆ  ಮಾಡಿದ ಬೆಳೆ  ಒಣಗುವದನ್ನ  ನೋಡಿ ರೈತ ಕಂಗಾಲು ಆಗಿದ್ದ  ಈ ವೇಳೆಯಲ್ಲಿ ಸುರಿಯುತ್ತಿರುವ ಮಳೆಯನ್ನ ನೋಡಿ ಅಲ್ಪ ಸ್ವಲ್ಪ ನಿರೀಕ್ಷೆಯೊಂದಿಗೆ  ರೈತರು ಉಲ್ಲಸಿತರಾಗಿದ್ದಾರೆ 

ಕಾಂಗ್ರೆಸ್ ಎಂ ಪಿ ನಿಧನ

Image
ತಮಿಳುನಾಡು   ಚನ್ನೈ ಆಗಸ್ಟ್ 28 ತಮಿಳುನಾಡಿನ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಲೋಕಸಭಾ ಸದಸ್ಯರಾದ ವಸಂತ್ ಕುಮಾರ್  ಕೊರೊನದಿಂದ ನಿಧನರಾಗಿದ್ದಾರೆ ಇತ್ತೀಚೆಗೆ ಅವರು 70ನೇ ವರ್ಷಕ್ಕೆ ಕಾಲಿಟ್ಟಿದ್ದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ 

ಗಣೇಶ ಹಬ್ಬ ಮುಖ್ಯಮಂತ್ರಿಗಳಿನಿಂದ ಆದೇಶ

Image
ಆಗಸ್ಟ್ 18 ಸಾರ್ವಜನಿಕ ಗಣೇಶೋತ್ಸವಕ್ಕೆ  ಕೆಲವೊಂದು ನಿರ್ಬಂಧಗಳೊಂದಿಗೆ ಅವಕಾಶ ನೀಡಿ  ಮುಖ್ಯ ಮಂತ್ರಿಗಳು ಆದೇಶ ಹೊರಡಿಸಿದ್ದಾರೆ  ಈ ಮೊದಲು ಅವಕಾಶ ನಿರಾಕರಿಸಲಾಗಿತ್ತು  
Image

ಬೆಂಕಿ ಅವಘಡ, ಬಸ್ ಸುಟ್ಟು ಕರಕಲು

ಅಗಸ್ಟ್ 12, ಹಿರಿಯೂರು,  ಇಂದು ಮುಂಜಾನೆ  ಹಿರಿಯೂರು ಸಿರಾ ರಾಸ್ಟ್ರಿಯ ಹೆದ್ದಾರಿ 48ರಲ್ಲಿ ಇದ್ದಕ್ಕಿದ್ದಂತೆ ಬಸ್ ಬೆಂಕಿಗಾಹುತಿ ಹಾಗಿ 5 ಜನ ಸಾವನ್ನಪ್ಪಿರುವ ಘಟನೆ ನೆಡೆದಿದೆ,  ಹಿರಿಯೂರು ಸಮೀಪ ಕಸ್ತುರಿರಂಗಪ್ಪನಹಳ್ಳಿ (ಕೆ ಆರ್ ಹಳ್ಳಿ )ಗೇಟ್ ಬಳಿ ಈ ಘಟನೆ ನೆಡೆದಿದೆ ಬಿಜಾಪುರ ದಿಂದ ಬೆಂಗಳೂರಿಗೆ ಬರುತ್ತಿದ್ದ ಕುಕ್ಕೆಶ್ರೀ ಟ್ರಾವೆಲ್ಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.  ಸ್ಥಳಕ್ಕೆ ಪೊಲೀಸ್ ಆಗೂ ಅಗ್ನಿಶಾಮಕದಳ ಸಿಬ್ಬಂದಿ ಹಾಜರಾಗಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟರು  ಬಸ್ಸಿನಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಇದ್ದು ಅನೇಕರು ಚಿಂತಾಜನಕ ಸ್ಥಿತಿಯಲ್ಲಿ ಇದ್ದು  ಗಾಯಗೊಂಡವರು ಹಿರಿಯೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಕೆ ಜೆ ಹಳ್ಳಿ ಉದ್ವಿಗ್ನ

ಆಗಸ್ಟ್ 12 ಬೆಂಗಳೂರು  ತಡರಾತ್ರಿ ಕೆ ಜೆ ಹಳ್ಳಿ ಉದ್ವಿಗ್ನ, ಕಲ್ಲುತೂರಾಟದಂತ ಘಟನೆಗಳು ನೆಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ 144 ಸೆಕ್ಷನ್ ಜಾರಿಮಾಡಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ  ಪುಲಿಕೇಶಿನಗರ ಶಾಸಕ ಅಖಂಡಶ್ರೀನಿವಾಸರಿಮೂರ್ತಿ ಅವರ ಸೋದರ ಸಂಬಂದಿಯೊಬ್ಬರು ಧರ್ಮವೊಂದರ ಬಗ್ಗೆ ಅಪಹೇಳನಕಾರಿ ಪೋಸ್ಟ್ ಯಾಕಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವದು ಈ ಗಲಭೆಗೆ ಮೂಲ ಕಾರಣ  ಗುಂಪು ಗೂಡಿದ ಜನರು ಶಾಸಕರ ಮನೆ ಮತ್ತು ಪೊಲೀಸ್ಠಾಣೆಗೆ ಕಲ್ಲು ತೂರಾಟ nedisidaru. ಠಾಣೆಯ ಬಳಿ ಇದ್ದ ಅನೇಕ ವಾಹನಗಳು ಜಖಂ ಗೊಂಡಿವೆ ಅಲ್ಲದೆ ಶಾಸಕರ ಮನೆ ಬಳಿ ಇದ್ದ ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ.  ಪರಿಸ್ಥಿತಿ ನಿಭಾಯಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹರಿಸಿದ್ದು ಓರ್ವ ಬಲಿ ಹಾಗಿದ್ದಾನೆ ಸ್ಥಳಕ್ಕೆ ಪೊಲೀಸ್ ಆಯುಕ್ತ ಕಮಲ್ಪಂಥ್  ಭೇಟಿ ನೀಡಿದ್ದಾರೆ  ಈಗ ಪರಿಸ್ಥಿತಿ ಸ್ವಲ್ಪ ಅತೋಟಿಯಲ್ಲಿದೆ.  ಘಟನೆ ಬಗ್ಗೆ ತಕ್ಷಣ ಗೃಹಸಚಿವರಿಗೆ ಫೋನ್ ಮಾಡುವ ಮೂಲಕ ಮುಖ್ಯಮಂತ್ರಿಗಳು  ಮಾಹಿತಿ ಪಡೆದುಕೊಂಡಿದ್ದಾರೆ. ತಪ್ಪಿತಸ್ಥರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ಪೊಲೀಸ್ರಿಗೆ ಸೂಚಿಸಿದ್ದಾರೆ. 

ಸೀತಾಯಣ ಚಿತ್ರ ಫಸ್ಟ್ ಲುಕ್ ಬಿಡುಗಡೆ

Image
ಕನ್ನಡ ಚಲನಚಿತ್ರ ರಂಗದಲ್ಲಿ ಒಂದು ಕಾಲದಲ್ಲಿ ರಾಜನಂತೆ ಮೆರೆದ ಮೇರುನಟ ಸಹೃದಯಿ  ಸುಪ್ರೀಂ ಸ್ಟಾರ್ ಶಶಿಕುಮಾರ್ ಅವರ ಮಗ ಅಕ್ಷಿತ್ಶಶಿಕುಮಾರ್ ನನ್ನು ಚಿತ್ರರಂಗಕ್ಕೆ ನಾಯಕನಟನಾಗಿ ಪರಿಚಯಿಸುತ್ತಿರುವ ಚಿತ್ರ "ಸೀತಾಯಣ "ಫಸ್ಟ್ ಲುಕ್ ಫೋಟೋ ರಿಲೀಸ್ ಮಾಡಿದೆ.  ಚಿತ್ರರಂಗಕ್ಕೆ  ಕನಸಿನ ಬುತ್ತಿ ಹೊತ್ತು ಬಂದಿರುವ ಅಕ್ಷಿತ್ಶಶಿಕುಮಾರ್  ತನ್ನ ತಂದೆಯ ಹೆಸರು ಮತ್ತು ತನ್ನ ಭವಿಷ್ಯವನ್ನ ಮೇರುಮಟ್ಟಕ್ಕೆ ಕೊಡೊಯ್ಯಲಿ ಎಂದು "ಆತ್ಮೀಯ ವಾಣಿ ವೆಬ್ಸೈಟ್ ಆಶಿಸುತ್ತದೆ. 

ವಿ ವಿ ಗಿರಿ ಜನ್ಮದಿನಾಚರಣೆ

Image
ಆಗಸ್ಟ್ 10 ಬಾರತದ ಮಾಜಿ ರಾಷ್ಟ್ರ ಪತಿ ವಿ ವಿ ಗಿರಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ಅನೇಕ ಗಣ್ಯರು ಶುಭಕೋರಿದ್ದಾರೆ  ರಾಜ್ಯದ ಆರೋಗ್ಯ ಮಂತ್ರಿ ಬಿಶ್ರೀರಾಮುಲು  ಕೋವಿಡ್ ಚಿಕಿತ್ಸೆಗಾಗಿ  ಬೆಂಗಳೂರು ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದು ಇಂದು ಮುಂಜಾನೆ 6ಘಂಟೆಗೆ ಆಸ್ಪತ್ರೆಯಿಂದ ಟ್ವೀಟ್ ಮಾಡಿದ್ದು ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನೆಡೆಸಿದ ಹಾಗೂ ಸಾರ್ವಜನಿಕ ಸೇವೆಗಾಗಿ ಕೊಡಮಾಡಿದ ದೇಶದ ಅತ್ಯುನ್ನತ ರಾಷ್ಟ್ರ ಪ್ರಶಸ್ತಿ" ಭಾರತರತ್ನ " ಪ್ರಶಸ್ತಿ ಪಡೆದಿದ್ದ ಮಾಜಿ ರಾಷ್ಟ್ರಪತಿ ವಿ ವಿ ಗಿರಿ ಅವರ ಜನ್ಮದಿನದ ಶುಭಾಶಯಕೋರಿದ್ದಾರೆ. 

ಕೋವಿಡ್ 19 ತುಮಕೂರು ಜಿಲ್ಲಾ ರಿಪೋರ್ಟ್

Image

ಆರೋಗ್ಯ ಸಚಿವರಿಗೆ ಕೊರೋನಾ

ಆಗಸ್ಟ್ 09. ಕರ್ನಾಟಕ ರಾಜ್ಯದ  ಆರೋಗ್ಯ ಸಚಿವರಾದ ಸನ್ಮಾನ್ಯ ಬಿ ಶ್ರೀರಾಮುಲು ಅವರಿಗೆ ಇಂದು ಕೊರೋನಾ ಪಾಸಿಟಿವ್ ವರದಿ ಬಂದಿದೆ   ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ  ನಿನ್ನೆಯಷ್ಟೇ ಹುಟ್ಟುಹಬ್ಬ ಸರಳವಾಗಿ ಆಚರಿಸಿಕೊಂಡಿದ್ದರು. 

ಕಿಸಾನ್ ಸಮ್ಮಾನ್ ಹಣ ಬಿಡುಗಡೆ

ಆಗಸ್ಟ್ 09ಬೆಂಗಳೂರು  ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯಾಜನೆಯ 6ನೇಕಂತಿನ ಹಣ ಇಂದು ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಸುಮಾರು 50ಲಕ್ಷ ರೈತರಿಗೆ ಅನುಕೂಲವಾಗಿದೆ, ಕರ್ನಾಟಕಕಕ್ಕೆ ಒಟ್ಟು 10024ಕೋಟಿ ಹಣ ಬಿಡುಗಡೆ ಆಗಿದ್ದು ರೈತರಿಗೆ ನೇರ ನಗದು ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿದೆ  ಕೊರೋನಾ ಅಬ್ಬರದಿಂದ ನಲುಗಿದ ರೈತರಿಗೆ ಈಗ ಹೊಲ ಗದ್ದೆಗಳಲ್ಲಿ ಕಳೆ ತೆಗೆಯವ ಸಮಯಕ್ಕೆ ಸರಿಯಾಗಿ 2ಸಾವಿರ ಜಮೆ ಆಗಿರೋದು ರೈತರಿಗೆ ಸ್ವಲ್ಪ ಅನುಕೂಲ ಆಗಿದೆ. ಅನೇಕ ರೈತರು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಖಾತೆಗೆ ಜಮಾ ಆಗಿರೋ ವಿಚಾರ ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ. 

ನಿಜಲಿಂಗಪ್ಪ ಪುಣ್ಯ ಸ್ಮರಣೆ

ಅಗಸ್ಟ್ 08 ಸ್ವತಂತ್ರ ಹೋರಾಟಗಾರ, ಕರ್ನಾಟಕ ಏಕೀಕರಣಚಳುವಳಿಯ ಮುಂಚೂಣಿ ನಾಯಕ ಮಾಜಿ ಮುಖ್ಯಮಂತ್ರಿ ಎಸ್  ನಿಜಲಿಂಗಪ್ಪ ಅವರ ಪುಣ್ಯತಿಥಿಯಂದು ನಾಡಿನ ಅನೇಕ ಗಣ್ಯರು ಸ್ಮರಿಸಿದ್ದಾರೆ.  ನಾಡು ಕಂಡ ಧೀಮಂತ ನಾಯಕ ಅವರ ಅಧಿಕಾರ ಅವಧಿಯಲ್ಲಿ ಕೃಷಿ, ಸಾರಿಗೆ, ಕೈಗಾರಿಕೆ  ಇನ್ನಿತರ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಭದ್ರ ಬುನಾದಿ ಹಾಕುವ ಮೂಲಕ ರಾಜ್ಯದ ಏಳಿಗೆಗೆ ಶ್ರಮಿಸಿದ್ದರು  ಎಂದು ಮುಖ್ಯಮಂತ್ರಿ ಬಿ ಎಸ್ ವೈ , ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇನ್ನಿತರರು ಟ್ವೀಟ್  ಮಾಡುವ ಮೂಲಕ ಸ್ಮರಿಸಿದ್ದಾರೆ. 

ತುಮಕೂರು ಜಿಲ್ಲಾ ಕೋವಿಡ್ 19 ಇಂದಿನ ಪ್ರಕಾರಗಳು

Image
ತುಮಕೂರು ಜಿಲ್ಲೆಯಿಲ್ಲಿ ಇಂದು 133 ಪಾಸಿಟಿವ್ ಕಂಡುಬಂದಿದ್ದು ಸಿರಾ 5ಪ್ರಕರಣ ದಾಖಲಾಗಿವೆ 

ಉಕ್ಕಿ ಅರಿದ ಲಕ್ಷ್ಮಣ ತೀರ್ಥ ನದಿ

ಮಡಿಕೇರಿ ಆಗಸ್ಟ್ 07ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು ಲಕ್ಷ್ಮಣತೀರ್ಥ ನದಿ ಪ್ರವಾಹ ಸೃಷ್ಟಿ ಮಾಡಿದೆ ಇದರಿಂದ ಶುಂಠಿ ಹಾಗೂ ಮೆಕ್ಕೆಜೋಳ ಬೆಳೆದ ರೈತರ ಬೆಳೆ ನಾಶವಾಗಿದೆ  ಕಾವೇರಿ ಕೊಳ್ಳದಲ್ಲಿ  ಮಳೆಯಿಂದ ಹೊಲ ಗದ್ದೆಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ  ಅಲ್ಪ ಸ್ವಲ್ಪವಾದರೂ ಕೊಯಿಲು ಮಾಡಿಕೊಳ್ಳಲು  ಮಳೆಯಲ್ಲಿಯೇ ಹೊಲಗಳಲ್ಲಿ ನೀರಿನ ಮದ್ಯ ಶುಂಠಿ ಕಟಾವು ಮಾಡುತಿರುವುದು ಹಾಗೂ ಕೊಪ್ಪರಿಗೆಯಲ್ಲಿ ಮೆಕ್ಕೆಜೋಳ ತೆನೆ ಸಂಗ್ರಹಣೆ ಮಾಡುತ್ತಿರುವುದು ನೋಡುಗರ ಕಣ್ಣಲ್ಲಿ ನೀರು ತರಿಸುತ್ತದೆ. 

ಸಚಿವ ಕೆ ಸುಧಾಕರ್ ಅವರಿಂದ ಶಂಕು ಸ್ಥಾಪನೆ

ಗೌರಿಬಿದನೂರು ಆಗಸ್ಟ್ 07ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಗರೋತ್ಪನ ಯೋಜನೆಯ 3ನೇ ಹಂತದ ವಿವಿಧ ಅಭಿರುದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಿಸಲಾಯಿತು  ಕಾರ್ಯಕ್ರಮದಲ್ಲಿ ಗೌರಿಬಿದನೂರು ಶಾಸಕರಾದ ಏನ್ ಎಚ್ ಶಿವಶಂಕರರೆಡ್ಡಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ ಬಿ ಚಿಕ್ಕನರಸಿಂಹಯ್ಯ, ತಾಲೂಕ್ ಪಂಚಾಯತ್ ಅಧ್ಯಕ್ಷರಾದ ಲೋಕೇಶ್  ಆಗೂ ಇತರರು ತಾಲೂಕಿನ ಎಲ್ಲ ಇಲಾಖೆಯ  ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು 

ಸಚಿವ ಕೆ ಸುಧಾಕರ್ ಅವರಿಂದ ಶಂಕು ಸ್ಥಾಪನೆ

ಗೌರಿಬಿದನೂರು ಆಗಸ್ಟ್ 07ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಗರೋತ್ಪನ ಯೋಜನೆಯ 3ನೇ ಹಂತದ ವಿವಿಧ ಅಭಿರುದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಿಸಲಾಯಿತು  ಕಾರ್ಯಕ್ರಮದಲ್ಲಿ ಗೌರಿಬಿದನೂರು ಶಾಸಕರಾದ ಏನ್ ಎಚ್ ಶಿವಶಂಕರರೆಡ್ಡಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ ಬಿ ಚಿಕ್ಕನರಸಿಂಹಯ್ಯ, ತಾಲೂಕ್ ಪಂಚಾಯತ್ ಅಧ್ಯಕ್ಷರಾದ ಲೋಕೇಶ್  ಆಗೂ ಇತರರು ತಾಲೂಕಿನ ಎಲ್ಲ ಇಲಾಖೆಯ  ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು 

ಅಗಸ್ಟ್ 10 ಎಸ್ ಎಸ್ ಎಲ್ ಸಿ ಫಲಿತಾಂಶ

ರಿಸಲ್ಟ್ಗಾಗಿ ಕಾಯುತ್ತಿದ್ದವರಿಗೆ ಇಲ್ಲಿದೆ ಸಿಹಿ ಸುದ್ದಿ. ಗೊಂದಲಗಳಿಗೆ. ತೆರೆಹೆಳೆದ ಸಚಿವ ಸುರೇಶಕುಮಾರ್ ಆಗಸ್ಟ್ 10 ಸೋಮವಾರ ಮದ್ಯಾನ 3ಘಂಟೆಗೆ ರಿಸಲ್ಟ್ ಪ್ರಕಟಿಸುವದಾಗಿ ಘೋಷಿಸಿದ್ದಾರೆ 

ಮಂಗಳೂರು ಶೃಂಗೇರಿ ಹೆದ್ದಾರಿ ಬಂದ್

ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ತುಂಗಾ ನದಿ ಪ್ರವಾಹದಿಂದ ರಸ್ತೆ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು ಕಾರಣ ಮಂಗಳೂರು ಶೃಂಗೇರಿ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದೆ  ಇದರಿಂದ ಸ್ಥಳೀಯ ಹಾಗೂ ಪ್ರವಾಸಿಗರು ಪರದಾಟ ಅನುಭವಿಸಿದಂತಾಗಿದೆ  ಕೊಪ್ಪ ತಾಲೂಕಿನ ಜಲದುರ್ಗ ಹಾಗೂ ಜಯಪುರ ಸಮೀಪ ರಾಜ್ಯ ಹೆದ್ದಾರಿ 27ರಲ್ಲಿ ಗುಡ್ಡ ಕುಸಿತ ಆಗಿದ್ದು ಶೃಂಗೇರಿ ಚಿಕ್ಕಮಗಳೂರು  ಸಂಚಾರಕ್ಕೂ ವ್ಯತ್ಯಯ ಉಂಟಾಗಿದೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ  ಬಾರಿ ಮಳೆಯಾಗುತ್ತಿದ್ದು ಮರಗಳು ರಸ್ತೆಗುರುಳಿ ಸಂಚಾರಕ್ಕೆ ತೊಂದರೆ ಆಗಿದೆ  ಹವಾಮಾನ ಇಲಾಖೆ ಮುನ್ಸೂಚನೆಯಂತೆ ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಯಾದ್ಯಂತ ಭಾರಿ ಮಳೆ  ಮುನ್ಸೂಚನೆ ನೀಡಲಾಗಿದೆ  ಕೊಡಗು ಜಿಲ್ಲೆಯಲ್ಲಿಯೂ ಬರಿಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ ಪ್ರವಾಹದ ಅಬ್ಬರದಿಂದ  ಕೊಡಗು ಜಿಲ್ಲೆಯಲ್ಲಿ ಅರ್ಚಕರು  ಆಗು ಕುಟುಂಬ ಸೇರಿದಂತೆ 5 ನಾಪತ್ತೆ ಆಗಿದ್ದಾರೆ  ಮುಖ್ಯಮಂತ್ರಿ ಬಿ ಎಸ್ ವೈ  ಆಸ್ಪತ್ರೆಯಿಂದಲೇ  ಅಧಿಕಾರಿಗಳಿಗೆ ಆದೇಶಿಸಿದ್ದು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.  ತೊಂದರೆಗೆ ಒಳಗಾದವರಿಗೆ ತಕ್ಷಣ 10ಸಾವಿರ ಪರಿಹಾರ ಹಾಗೂ ಪೂರ ಮನೆ ಕಳೆದುಕೊಂಡವರಿಗೆ 5ಲಕ್ಷ ಭಾಗಷಹ ಹಾನಿ ಆದವರಿಗೆ ಅದಕ್ಕೆ ಅನುಗುಣವಾಗಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.  ಒಟ್ಟಿನಲ್ಲಿ ಕರುನಾಡು ಮಳೆಯ ರುದ್ರ ನರ್ತನಕ್ಕ...

ಲೆಬೊನಾನ್ ಸ್ಫೋಟ

ಮಂಗಳವಾರ ಲೆಬನಾನ್ ನ ಬೈರುತ್ನಲ್ಲೆ ನೆಡೆದಿದ್ದ ಸ್ಫೋಟದಾಲ್ಲಿ  ಯಾವುದೇ ಭಾರತೀಯರ ಸಾವು ಸಂಭವಿಸಿಲ್ಲ ಎಂದು ಅಲ್ಲಿನ ಭಾರತೀಯ ದೂತಾವಾಸ ಟ್ವೀಟ್ ಮೂಲಕ ತಿಳಿಸಿದೆ ಎಂದು ವಿದೇಶಾಂಗ ಇಲಾಖೆಯ  ವಾಕ್ತರಾ ಅನುರಾಗ್ ಶ್ರೀವಾಸ್ತವ್  ತಿಳಿಸಿದ್ದಾರೆ   5 ಬಾರತೀಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು  ಘಟನೆಯ ಬಗ್ಗೆ ಲೆಬನೀಸ್ ಸರ್ಕಾರಕ್ಕೆಮಾಹಿತಿ  ಕೇಳಲಾಗಿದೆ, ಈ ಸ್ಪೋಟದಲ್ಲಿ ಸುಮಾರು 130 ಮಂದಿ ಹಸುನೀಗಿದ್ದಾರೆ ಎಂದು ವರದಿಯಾಗಿದೆ 

ಒಣ ಕೊಬ್ಬರಿಗೆ ಬೆಂಬಲ ಬೆಲೆ

ಕೇಂದ್ರ ಸರ್ಕಾರ ಈ ಹಿಂದೆ ಒಣ ಕೊಬ್ಬರಿಗೆ ಬೆಂಬಲ ಬೆಲೆ  ನಿಗದಿ ಪಡಿಸಿ ರೂಪಾಯಿ 10300ಘೋಷಿಸಿತ್ತು  ಆದರೆ ರಾಜ್ಯ ಸರ್ಕಾರ ಇದಕ್ಕೆ 1000ಸೇರಿಸಿ 11300ರೂಪಾಯಿಗೆ ತನ್ನ ನಾಫೆಡ್ ಖರೀದಿಸಲು ತೀರ್ಮಾನಿಸಿದೆ  ಇದರಿಂದ ರೈತರಿಗೆ ಹೆಚ್ಚು ಅನುಕೂಲ  ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹಿತ ಕಾಯುತ್ತಿ ವೆ ಎಂದು ಬೆಂಗಳೂರು ಸೆಂಟ್ರಲ್ ಲೋಕಸಭಾ ಸದಸ್ಯಪಿ ಸಿ  ಮೋಹನ್ ಟ್ವೀಟ್ ಮಾಡುವ ಮೂಲಕ ತಿಳಿಸಿದರು